ETV Bharat / bharat

ಕೈ ಕಾರ್ಯಕರ್ತರ ಗೂಂಡಾವರ್ತನೆ: ಫೋಟೋ ಜರ್ನಲಿಸ್ಟ್​ ಮೇಲೆ ಹಲ್ಲೆ, ವಿಡಿಯೋ ವೈರಲ್​

author img

By

Published : Apr 7, 2019, 1:16 PM IST

ಕಾಂಗ್ರೆಸ್ ಚುನಾವಣಾ​ ಸಭೆಯಲ್ಲಿ ಕೈ ಕಾರ್ಯಕರ್ತರು ಫೋಟೋ ಜರ್ನಲಿಸ್ಟ್​​ ಮೇಲೆ ಪೌರುಷ ಪ್ರದರ್ಶಿಸಿದ್ದಾರೆ.

ಫೋಟೋ ಜರ್ನಲಿಸ್ಟ್​​ ಮೇಲೆ ಕೈ ಕಾರ್ಯಕರ್ತರ ಹಲ್ಲೆ

ಚೆನ್ನೈ: ಕಾಂಗ್ರೆಸ್ ಚುನಾವಣಾ ಸಭೆಯಲ್ಲಿ ಖುರ್ಚಿಗಳು ಖಾಲಿ ಖಾಲಿ ಇರುವ ಫೋಟೋ ತೆಗೆಯುತ್ತಿದ್ದ ಛಾಯಾಚಿತ್ರ ಪತ್ರಕರ್ತನ ಮೇಲೆ ಕೈ ಕಾರ್ಯಕರ್ತರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

  • #WATCH Tamil Nadu: Congress workers manhandle and thrash photojournalists who were allegedly clicking pictures of empty chairs at a public rally by the party in Virudhunagar. (06.04.2019) pic.twitter.com/epTiD9iLtK

    — ANI (@ANI) April 7, 2019 " class="align-text-top noRightClick twitterSection" data=" ">

#WATCH Tamil Nadu: Congress workers manhandle and thrash photojournalists who were allegedly clicking pictures of empty chairs at a public rally by the party in Virudhunagar. (06.04.2019) pic.twitter.com/epTiD9iLtK

— ANI (@ANI) April 7, 2019

ತಮಿಳು ವಾರಪತ್ರಿಕೆಯೊಂದರ ಫೋಟೋ ಜರ್ನಲಿಸ್ಟ್​​ ಆರ್​.ಎಂ. ಮುತ್ತುರಾಜ್​ ಎಂಬ ಎಂಬುವರನ್ನು ಹಿಡಿದು ಕಾಂಗ್ರೆಸ್​ ಕಾರ್ಯಕರ್ತರು ಎಳೆದಾಡಿದ್ದಾರೆ. ಹಾಗೇನೇ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

Tamil Nadu
ಫೋಟೋ ಜರ್ನಲಿಸ್ಟ್​​ ಮೇಲೆ ಕೈ ಕಾರ್ಯಕರ್ತರ ಹಲ್ಲೆ

ತಮಿಳುನಾಡಿನ ವಿರುಧು ನಗರದಲ್ಲಿ ಕಾಂಗ್ರೆಸ್​ ನಾಯಕ ಕೆ.ಎಸ್​.ಅಳಗಿರಿ ಭಾಗವಹಿಸಿದ್ದ ಸಭೆಯಲ್ಲಿ ಬಹುಪಾಲು ಚೇರ್​ಗಳು ಖಾಲಿಯಾಗಿದ್ದವು. ಈ ದೃಶ್ಯವನ್ನು ಮುತ್ತು ರಾಜ್ ಸೆರೆಹಿಡಿಯುತ್ತಿದ್ದರು. ಈ ವೇಳೆ ಏಕಾಏಕಿ ಪತ್ರಕರ್ತನ ಮೇಲೆರಗಿದ ಕಾಂಗ್ರೆಸ್ ಕಾರ್ಯಕರ್ತರು ಮೊದಲು ಕ್ಯಾಮೆರಾ ಕಿತ್ತುಕೊಂಡು, ಹಲ್ಲೆ ನಡೆಸುತ್ತಿರುವ ದೃಶ್ಯಾವಳಿಗಳು ವಿಡಿಯೋದಲ್ಲಿದೆ. ತಕ್ಷಣ ಅಲ್ಲಿಯೇ ಇದ್ದ ಇತರ ಪತ್ರಕರ್ತರು ನೆರವಿಗೆ ಧಾವಿಸಿ ಮುತ್ತುರಾಜ್​ರನ್ನು ಅಪಾಯದಿಂದ ಕಾಪಾಡಿದರು. ಘಟನೆಯಲ್ಲಿ ಗಾಯಗೊಂಡ ಮುತ್ತುರಾಜ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು,ವಿಚಾರಣೆ ನಡೆಯುತ್ತಿದೆ.

ಈ ಘಟನೆಯನ್ನು ಬಿಜೆಪಿಯ ಎಸ್​ಜಿ ಸೂರ್ಯ ಖಂಡಿಸಿದ್ದು, ಕಾಂಗ್ರೆಸ್​ ಕಾರ್ಯಕರ್ತರನ್ನು ಗೂಂಡಾಗಳು ಎಂದು ಕರೆದಿದ್ದಾರೆ.

ಚೆನ್ನೈ: ಕಾಂಗ್ರೆಸ್ ಚುನಾವಣಾ ಸಭೆಯಲ್ಲಿ ಖುರ್ಚಿಗಳು ಖಾಲಿ ಖಾಲಿ ಇರುವ ಫೋಟೋ ತೆಗೆಯುತ್ತಿದ್ದ ಛಾಯಾಚಿತ್ರ ಪತ್ರಕರ್ತನ ಮೇಲೆ ಕೈ ಕಾರ್ಯಕರ್ತರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

  • #WATCH Tamil Nadu: Congress workers manhandle and thrash photojournalists who were allegedly clicking pictures of empty chairs at a public rally by the party in Virudhunagar. (06.04.2019) pic.twitter.com/epTiD9iLtK

    — ANI (@ANI) April 7, 2019 " class="align-text-top noRightClick twitterSection" data=" ">

ತಮಿಳು ವಾರಪತ್ರಿಕೆಯೊಂದರ ಫೋಟೋ ಜರ್ನಲಿಸ್ಟ್​​ ಆರ್​.ಎಂ. ಮುತ್ತುರಾಜ್​ ಎಂಬ ಎಂಬುವರನ್ನು ಹಿಡಿದು ಕಾಂಗ್ರೆಸ್​ ಕಾರ್ಯಕರ್ತರು ಎಳೆದಾಡಿದ್ದಾರೆ. ಹಾಗೇನೇ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

Tamil Nadu
ಫೋಟೋ ಜರ್ನಲಿಸ್ಟ್​​ ಮೇಲೆ ಕೈ ಕಾರ್ಯಕರ್ತರ ಹಲ್ಲೆ

ತಮಿಳುನಾಡಿನ ವಿರುಧು ನಗರದಲ್ಲಿ ಕಾಂಗ್ರೆಸ್​ ನಾಯಕ ಕೆ.ಎಸ್​.ಅಳಗಿರಿ ಭಾಗವಹಿಸಿದ್ದ ಸಭೆಯಲ್ಲಿ ಬಹುಪಾಲು ಚೇರ್​ಗಳು ಖಾಲಿಯಾಗಿದ್ದವು. ಈ ದೃಶ್ಯವನ್ನು ಮುತ್ತು ರಾಜ್ ಸೆರೆಹಿಡಿಯುತ್ತಿದ್ದರು. ಈ ವೇಳೆ ಏಕಾಏಕಿ ಪತ್ರಕರ್ತನ ಮೇಲೆರಗಿದ ಕಾಂಗ್ರೆಸ್ ಕಾರ್ಯಕರ್ತರು ಮೊದಲು ಕ್ಯಾಮೆರಾ ಕಿತ್ತುಕೊಂಡು, ಹಲ್ಲೆ ನಡೆಸುತ್ತಿರುವ ದೃಶ್ಯಾವಳಿಗಳು ವಿಡಿಯೋದಲ್ಲಿದೆ. ತಕ್ಷಣ ಅಲ್ಲಿಯೇ ಇದ್ದ ಇತರ ಪತ್ರಕರ್ತರು ನೆರವಿಗೆ ಧಾವಿಸಿ ಮುತ್ತುರಾಜ್​ರನ್ನು ಅಪಾಯದಿಂದ ಕಾಪಾಡಿದರು. ಘಟನೆಯಲ್ಲಿ ಗಾಯಗೊಂಡ ಮುತ್ತುರಾಜ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು,ವಿಚಾರಣೆ ನಡೆಯುತ್ತಿದೆ.

ಈ ಘಟನೆಯನ್ನು ಬಿಜೆಪಿಯ ಎಸ್​ಜಿ ಸೂರ್ಯ ಖಂಡಿಸಿದ್ದು, ಕಾಂಗ್ರೆಸ್​ ಕಾರ್ಯಕರ್ತರನ್ನು ಗೂಂಡಾಗಳು ಎಂದು ಕರೆದಿದ್ದಾರೆ.

Intro:Body:

ಫೋಟೋ ಜರ್ನಲಿಸ್ಟ್​ನನ್ನು ಹಿಗ್ಗಾಮುಗ್ಗ ಥಳಿಸಿದ 'ಕೈ 'ಕಾರ್ಯಕರ್ತರು

Tamil Nadu: Congress workers beat up journalist for taking photos of empty chairs at party meeting

ಚೆನ್ನೈ: ಕಾಂಗ್ರೆಸ್​ ಸಭೆಯಲ್ಲಿ ಚೇರ್​ಗಳು ಖಾಲಿ ಇರುವ ಫೋಟೋ ತೆಗೆಯುತ್ತಿದ್ದ ಛಾಯಾಚಿತ್ರ ಪತ್ರಕರ್ತನನ್ನು  ಕೈ ಕಾರ್ಯಕರ್ತರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 



ತಮಿಳಿನ ವಾರಪತ್ರಿಕೆಯೊಂದರ  ಫೋಟೋ ಜರ್ನಲಿಸ್ಟ್​​ ಆರ್​.ಎಂ. ಮುತುರಾಜ್​ ಕಾಂಗ್ರೆಸ್​ ಕಾರ್ಯಕರ್ತರು ಎಳೆದಾಡಿ, ಮನಬಂದಂತೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 



ತಮಿಳುನಾಡಿನ ವಿರುಧುನಗರದಲ್ಲಿ ಕಾಂಗ್ರೆಸ್​ ನಾಯಕ ಕೆ.ಎಸ್​. ಅಳಗಿರಿ ಭಾಗವಹಿಸಿದ್ದ ​ ಸಭೆಯಲ್ಲಿ ಬಹಪಾಲು ಚೇರ್​ಗಳು ಖಾಲಿಯಾಗಿದ್ದವು. ಈ ದೃಶ್ಯವನ್ನು ಮುತುರಾಜ್ ಸೆರೆಹಿಡಿಯುತ್ತಿದ್ದ ವೇಳೆ ಏಕಾಏಕಿ ಅವರ ಮೇಲೆರಗಿ ಬಂದ ಕೈ ಕಾರ್ಯಕರ್ತರು, ಕ್ಯಾಮೆರಾ ಕಿತ್ತುಕೊಂಡು, ಹಲ್ಲೆ ನಡೆಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ತಕ್ಷಣ ಅಲ್ಲಿಯೇ ಇದ್ದ ಇತರ ಪತ್ರಕರ್ತರು ನೆರವಿಗೆ ದಾವಿಸಿ, ಮುತುರಾಜ್​ರನ್ನು  ಕಾಪಾಡಿದ್ದಾರೆ.



ಮುತುರಾಜ್ಯ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ವಿಚಾರಣೆ ನಡೆಯುತ್ತಿದೆ. 



ಈ ಘಟನೆಯಲ್ಲಿ ಬಿಜೆಪಿಯ ಎಸ್​ಜಿ ಸೂರ್ಯ ಖಂಡಿಸಿದ್ದು, ಕಾಂಗ್ರೆಸ್​ ಕಾರ್ಯಕರ್ತರನ್ನು ಗೂಂಡಾಗಳು ಎಂದು ಕರೆದಿದ್ದಾರೆ. 





Tamil Nadu: Congress workers beat up journalist for taking photos of empty chairs at party meeting





Tamil Nadu: Congress workers beat up journalist for taking photos of empty chairs at party meeting



A photojournalist was attacked for clicking pictures of empty chairs at Congress election meeting in Tamil Nadu.



The journalist from a Tamil weekly magazine was assaulted by Congress party workers, while he was taking photographs of empty chairs at the party's election meeting in Tamil Nadu.



The incident took place on Saturday (April 6) in Tamil Nadu's Virudhunagar district before the party meeting began and the shocking high-handedness of the Congress workers was caught on camera.



The visuals clearly show how the Congress workers manhandled the photojournalist identified as RM Muthuraj and tried to snatch his camera.



Journalists present at the scene intervened and ruckus broke out between the two groups.Muthuraj is said to have been admitted to a local private hospital.



Meanwhile, Bharatiya Janata Party (leader) SG Suryah mocked the Congress party for the act of its workers, calling them goons.



In the latest, the attacked journalist has lodged a complaint with the Police. The police took cognisance of the matter and visited him at Virudhunagar government hospital.





________


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.