ETV Bharat / bharat

ಗುರುದ್ವಾರದಲ್ಲಿ ಭಯೋತ್ಪಾದಕರ ಅಟ್ಟಹಾಸಕ್ಕೆ 27 ಬಲಿ: ಕೇಂದ್ರ ಸಚಿವರ ಖಂಡನೆ

author img

By

Published : Mar 25, 2020, 2:44 PM IST

Updated : Mar 25, 2020, 3:35 PM IST

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನ ಗುರುದ್ವಾರವೊಂದರ ಮೇಲೆ ಭಯೋತ್ಪಾದಕರ ದಾಳಿ ನಡೆದಿದೆ. ದಾಳಿಯಲ್ಲಿ 27 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಭಯೋತ್ಪಾದಕರ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

Suicide attack on a Gurudwara Sahib in Kabul
ಗುರುದ್ವಾರದ ಮೇಲೆ ಭಯೋತ್ಪಾದಕರ ದಾಳಿ

ಕಾಬೂಲ್​: ಆತ್ಮಹತ್ಯಾ ಬಾಂಬರ್​ಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನ ಸಾಹೀಬ್ ಗುರುದ್ವಾರ ಮೇಲೆ ನಡೆಸಿದ ದಾಳಿಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್​ ಸಿಂಗ್​ ಪುರಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು ದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲೆ ಸತತ ದೌರ್ಜನ್ಯ ನಡೆಯುತ್ತಿದೆ. ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಆಗ್ರಹಿಸಿದ್ದಾರೆ.

  • Suicide attack on a Gurudwara Sahib in Kabul needs to be strongly condemned. These killings are a grim reminder of atrocities that continue to be inflicted upon religious minorities in some countries & the urgency with which their lives & religious freedom have to be safeguarded. pic.twitter.com/yQM3u41dVI

    — Hardeep Singh Puri (@HardeepSPuri) March 25, 2020 " class="align-text-top noRightClick twitterSection" data=" ">

ಕಾಬೂಲ್​ನ ಶೋರ್​ ಬಜಾರ್​ನಲ್ಲಿರುವ ಗುರುದ್ವಾರದ ಮೇಲೆ ಬೆಳಗ್ಗೆ 7.45ಕ್ಕೆ ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ, ಆಫ್ಘನ್​ ಭದ್ರತಾ ಪಡೆಗಳು ಕೂಡಾ ಸ್ಥಳಕ್ಕೆ ಧಾವಿಸಿ ಉಗ್ರರಿಗೆ ಪ್ರತಿರೋಧ ತೋರಿದ್ದವು. ಈ ವೇಳೆ, 27 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು.ಬ ಈ ವೇಳೆ ದಾಳಿ ಮಾಡಿದ್ದ ನಾಲ್ವರು ಭಯೋತ್ಪಾದಕರನ್ನು ಆಫ್ಘನ್​ ಭದ್ರತಾ ಪಡೆ ಹೊಡೆದುರುಳಿಸಿದೆ. ಈ ದಾಳಿಯ ಹೊಣೆಯನ್ನು ಇನ್ನೂ ಯಾವ ಭಯೋತ್ಪಾದಕ ಸಂಘಟನೆಯೂ ಹೊತ್ತಿಲ್ಲ.

ಕಾಬೂಲ್​: ಆತ್ಮಹತ್ಯಾ ಬಾಂಬರ್​ಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನ ಸಾಹೀಬ್ ಗುರುದ್ವಾರ ಮೇಲೆ ನಡೆಸಿದ ದಾಳಿಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್​ ಸಿಂಗ್​ ಪುರಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು ದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲೆ ಸತತ ದೌರ್ಜನ್ಯ ನಡೆಯುತ್ತಿದೆ. ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಆಗ್ರಹಿಸಿದ್ದಾರೆ.

  • Suicide attack on a Gurudwara Sahib in Kabul needs to be strongly condemned. These killings are a grim reminder of atrocities that continue to be inflicted upon religious minorities in some countries & the urgency with which their lives & religious freedom have to be safeguarded. pic.twitter.com/yQM3u41dVI

    — Hardeep Singh Puri (@HardeepSPuri) March 25, 2020 " class="align-text-top noRightClick twitterSection" data=" ">

ಕಾಬೂಲ್​ನ ಶೋರ್​ ಬಜಾರ್​ನಲ್ಲಿರುವ ಗುರುದ್ವಾರದ ಮೇಲೆ ಬೆಳಗ್ಗೆ 7.45ಕ್ಕೆ ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ, ಆಫ್ಘನ್​ ಭದ್ರತಾ ಪಡೆಗಳು ಕೂಡಾ ಸ್ಥಳಕ್ಕೆ ಧಾವಿಸಿ ಉಗ್ರರಿಗೆ ಪ್ರತಿರೋಧ ತೋರಿದ್ದವು. ಈ ವೇಳೆ, 27 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು.ಬ ಈ ವೇಳೆ ದಾಳಿ ಮಾಡಿದ್ದ ನಾಲ್ವರು ಭಯೋತ್ಪಾದಕರನ್ನು ಆಫ್ಘನ್​ ಭದ್ರತಾ ಪಡೆ ಹೊಡೆದುರುಳಿಸಿದೆ. ಈ ದಾಳಿಯ ಹೊಣೆಯನ್ನು ಇನ್ನೂ ಯಾವ ಭಯೋತ್ಪಾದಕ ಸಂಘಟನೆಯೂ ಹೊತ್ತಿಲ್ಲ.

Last Updated : Mar 25, 2020, 3:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.