ಹೈದರಾಬಾದ್: ಮಣಿಪುರದ ಇಬ್ಬರು ವಿದ್ಯಾರ್ಥಿಗಳಿಗೆ ಸೂಪರ್ ಮಾರ್ಕೆಟ್ನೊಳಗೆ ಬಿಡದೇ ಜನಾಂಗೀಯ ತಾರತಮ್ಯ ಮಾಡಿದ ಮೂವರು ಆರೋಪಿಗಳನ್ನು ರಾಚಕೊಂಡ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ಬೇಕಾದ ಅವಶ್ಯಕ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಇದರ ಜೊತೆಗೆ ಇಬ್ಬರಿಗೆ ಸಹಾಯಬೇಕೆನಿಸಿದಾಗ ಠಾಣೆಗೆ ಬನ್ನಿ ಎಂದು ಮಣಿಪುರದ ವಿದ್ಯಾರ್ಥಿಗಳಿಗೆ ಅಭಯ ನೀಡಿದ ಪೊಲೀಸರು, ಜಾತಿ, ಧರ್ಮ, ಜನಾಂಗ ಹಾಗೂ ಭಾಷೆಯ ವಿಚಾರದಲ್ಲಿ ತಾರತಮ್ಯ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
-
Manipuri students not allowed to star super market case. Accused arrested, #CP_Rachakonda Shri Mahesh M Bhagwat has personally interacted with students & handed over Rice and pulse as a gesture.@TelanganaDGP @KTRTRS @jtrichao @hydcitypolice @cyberabadpolice @TelanganaCOPs pic.twitter.com/DStndWPiWw
— Rachakonda Police (@RachakondaCop) April 10, 2020 " class="align-text-top noRightClick twitterSection" data="
">Manipuri students not allowed to star super market case. Accused arrested, #CP_Rachakonda Shri Mahesh M Bhagwat has personally interacted with students & handed over Rice and pulse as a gesture.@TelanganaDGP @KTRTRS @jtrichao @hydcitypolice @cyberabadpolice @TelanganaCOPs pic.twitter.com/DStndWPiWw
— Rachakonda Police (@RachakondaCop) April 10, 2020Manipuri students not allowed to star super market case. Accused arrested, #CP_Rachakonda Shri Mahesh M Bhagwat has personally interacted with students & handed over Rice and pulse as a gesture.@TelanganaDGP @KTRTRS @jtrichao @hydcitypolice @cyberabadpolice @TelanganaCOPs pic.twitter.com/DStndWPiWw
— Rachakonda Police (@RachakondaCop) April 10, 2020
ಮಣಿಪುರದ ವಿದ್ಯಾರ್ಥಿಗಳಿಬ್ಬರೂ ಬಿ.ಟೆಕ್ ಓದುತ್ತಿದ್ದು, ದವಸ ಧಾನ್ಯ ಹಾಗೂ ತರಕಾರಿಗಳನ್ನು ತೆಗೆದುಕೊಳ್ಳಲು ಬುಧವಾರ ವನಸ್ಥಲಿಪುರಂ ಬಳಿಯಿರುವ ಸೂಪರ್ ಮಾರ್ಕೆಟ್ ಒಂದಕ್ಕೆ ಧಾವಿಸಿದ್ದರು. ಈ ವೇಳೆ, ಭದ್ರತಾ ಸಿಬ್ಬಂದಿ ಅವರನ್ನು ಒಳಗೆ ಬಿಟ್ಟಿರಲಿಲ್ಲ. ಇದಕ್ಕಾಗಿ ನೊಂದ ವಿದ್ಯಾರ್ಥಿಗಳು ವಿಡಿಯೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹರಿಯಬಿಟ್ಟಿದ್ದು, ವಿಡಿಯೋ ಆಧರಿಸಿ ರಾಚಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
-
This is absolutely ridiculous and unacceptable. Racism in any form should be dealt with sternly
— KTR (@KTRTRS) April 9, 2020 " class="align-text-top noRightClick twitterSection" data="
Request @TelanganaDGP Garu to instruct all Police Commissioners & Superintendents of Police to take up these issues seriously with retail association & send out a clear message https://t.co/A5WGxEyqbZ
">This is absolutely ridiculous and unacceptable. Racism in any form should be dealt with sternly
— KTR (@KTRTRS) April 9, 2020
Request @TelanganaDGP Garu to instruct all Police Commissioners & Superintendents of Police to take up these issues seriously with retail association & send out a clear message https://t.co/A5WGxEyqbZThis is absolutely ridiculous and unacceptable. Racism in any form should be dealt with sternly
— KTR (@KTRTRS) April 9, 2020
Request @TelanganaDGP Garu to instruct all Police Commissioners & Superintendents of Police to take up these issues seriously with retail association & send out a clear message https://t.co/A5WGxEyqbZ
ಈ ಕುರಿತು ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದು, ಟ್ವೀಟ್ನಲ್ಲಿ ಘಟನೆಯ ಸ್ಥಳದ ಬಗ್ಗೆ ಮಾಹಿತಿ ಕೇಳಿದ್ದರು. ಈ ಬಗ್ಗೆ ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾಮ್ ಕೂಡಾ ಪ್ರತಿಕ್ರಿಯೆ ನೀಡಿ, ಜನಾಂಗೀಯ ತಾರತಮ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು.
-
Give me the deatails of the location of this incident
— Kiren Rijiju (@KirenRijiju) April 8, 2020 " class="align-text-top noRightClick twitterSection" data="
">Give me the deatails of the location of this incident
— Kiren Rijiju (@KirenRijiju) April 8, 2020Give me the deatails of the location of this incident
— Kiren Rijiju (@KirenRijiju) April 8, 2020