ETV Bharat / bharat

ಗಣರಾಜ್ಯೋತ್ಸವದ ವೇಳೆ ಪ್ಯಾರಾಗ್ಲೈಡರ್​ಗೆ ಅಪಘಾತ

ಬಿಲಾಸ್ಪುರ್ ಜಿಲ್ಲೆಯಲ್ಲಿ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಹೂವಿನ ದಳಗಳನ್ನು ಹಾಕಲು ಪ್ರಯತ್ನಿಸುತ್ತಿದ್ದಾಗ ಪ್ಯಾರಾಗ್ಲೈಡರ್​ ಅಪಘಾತಕ್ಕೀಡಾಗಿದ್ದಾರೆ.

author img

By

Published : Jan 26, 2020, 11:39 PM IST

Parglider survives minor accident in Himachal Pradesh
ಗಣರಾಜ್ಯೋತ್ಸವದ ವೇಳೆ ಪ್ಯಾರಾಗ್ಲೈಡರ್​ಗೆ ಅಪಘಾತ

ಬಿಲಾಸ್ಪುರ್ (ಹಿಮಾಚಲ ಪ್ರದೇಶ): ಬಿಲಾಸ್ಪುರ್ ಜಿಲ್ಲೆಯಲ್ಲಿ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಹೂವಿನ ದಳಗಳನ್ನು ಹಾಕಲು ಪ್ರಯತ್ನಿಸುತ್ತಿದ್ದಾಗ ಪ್ಯಾರಾಗ್ಲೈಡರ್​ ಅಪಘಾತಕ್ಕೀಡಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಲಾಸ್ಪುರ್ ಎಸ್‌ಪಿ ಸಾಕ್ಷಿ ವರ್ಮಾ, ‘ಬಿಲಾಸ್ಪುರ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕಾಗಿ ಸ್ಥಳೀಯ ಆಡಳಿತವು ವೃತ್ತಿಪರ ಪ್ಯಾರಾಗ್ಲೈಡರ್ ಅನ್ನು ನಿಯೋಜಿಸಿತ್ತು. ಸಾಂಸ್ಕೃತಿಕ ಪ್ರದರ್ಶನಗಳ ಸಮಯದಲ್ಲಿ, ಪ್ಯಾರಾಗ್ಲೈಡರ್ ಹೂವಿನ ದಳಗಳನ್ನು ಸುರಿಸುತ್ತಿದ್ದರು. ಈ ವೇಳೆ ಗಾಳಿಯ ಒತ್ತಡದಿಂದಾಗಿ ಅಪಘಾತಕ್ಕೊಳಗಾದರು. ಅವರು ಸುರಕ್ಷಿತರಾಗಿದ್ದಾರೆ’ ಎಂದು ಹೇಳಿದರು.

ನಂತರ ಈ ಪ್ಯಾರಾಗ್ಲೈಡರ್​ನ್ನು ರಾಜ್ಯ ತೋಟಗಾರಿಕೆ ಸಚಿವ ಮಹೇಂದ್ರ ಸಿಂಗ್ ಠಾಕೂರ್ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಗೌರವಿಸಿದರು.

ಬಿಲಾಸ್ಪುರ್ (ಹಿಮಾಚಲ ಪ್ರದೇಶ): ಬಿಲಾಸ್ಪುರ್ ಜಿಲ್ಲೆಯಲ್ಲಿ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಹೂವಿನ ದಳಗಳನ್ನು ಹಾಕಲು ಪ್ರಯತ್ನಿಸುತ್ತಿದ್ದಾಗ ಪ್ಯಾರಾಗ್ಲೈಡರ್​ ಅಪಘಾತಕ್ಕೀಡಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಲಾಸ್ಪುರ್ ಎಸ್‌ಪಿ ಸಾಕ್ಷಿ ವರ್ಮಾ, ‘ಬಿಲಾಸ್ಪುರ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕಾಗಿ ಸ್ಥಳೀಯ ಆಡಳಿತವು ವೃತ್ತಿಪರ ಪ್ಯಾರಾಗ್ಲೈಡರ್ ಅನ್ನು ನಿಯೋಜಿಸಿತ್ತು. ಸಾಂಸ್ಕೃತಿಕ ಪ್ರದರ್ಶನಗಳ ಸಮಯದಲ್ಲಿ, ಪ್ಯಾರಾಗ್ಲೈಡರ್ ಹೂವಿನ ದಳಗಳನ್ನು ಸುರಿಸುತ್ತಿದ್ದರು. ಈ ವೇಳೆ ಗಾಳಿಯ ಒತ್ತಡದಿಂದಾಗಿ ಅಪಘಾತಕ್ಕೊಳಗಾದರು. ಅವರು ಸುರಕ್ಷಿತರಾಗಿದ್ದಾರೆ’ ಎಂದು ಹೇಳಿದರು.

ನಂತರ ಈ ಪ್ಯಾರಾಗ್ಲೈಡರ್​ನ್ನು ರಾಜ್ಯ ತೋಟಗಾರಿಕೆ ಸಚಿವ ಮಹೇಂದ್ರ ಸಿಂಗ್ ಠಾಕೂರ್ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಗೌರವಿಸಿದರು.

Intro:Body:

India Always Shelters Miserable People Irrespective Of Caste And Religion Says Kerala Governor In His Republic Day Speech


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.