ETV Bharat / bharat

ಐಎಎಸ್​ ಪಾಸ್​ ಆಗಲಿಲ್ಲ ಅಂತಾ ಮೆಟ್ರೋ ಮುಂದೆ ಜಿಗಿದ ಯುವಕ!

author img

By

Published : Jan 21, 2020, 4:30 AM IST

Updated : Jan 21, 2020, 7:16 AM IST

ಐಎಎಸ್​ ಪರೀಕ್ಷೆಯಲ್ಲಿ ಪಾಸ್​​ ಆಗಲಿಲ್ಲ ಎಂಬ ಕಾರಣಕ್ಕೆ ಮನನೊಂದ 23 ವರ್ಷದ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

IAS exam did not pass, engineer jumped in front of metro
IAS exam did not pass, engineer jumped in front of metro

ನವದೆಹಲಿ: ಯುಪಿಎಸ್​ಸಿ​ ಪರೀಕ್ಷೆಯ ತಯಾರಿ ನಡೆಸ್ತಿದ್ದ ಎಂಜಿನಿಯರ್ ಪದವೀಧರ​ ಯುವಕನೋರ್ವ ಪರೀಕ್ಷೆಯಲ್ಲಿ ಪಾಸ್​ ಆಗಲಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ನವದೆಹಲಿಯ ಕರೋಲ್​ ಬಾಗ್​ ಮೆಟ್ರೋ ಸ್ಟೇಷನ್​ನಲ್ಲಿ ಈ ಘಟನೆ ನಡೆದಿದೆ. ಯುವಕ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿಯುತ್ತಿದ್ದಂತೆ ಅದನ್ನು ನೋಡಿದ ಚಾಲಕ ತಕ್ಷಣವೇ ತುರ್ತು ಬ್ರೇಕ್​ ಹಾಕಿದ್ದಾನೆ. ಹೀಗಾಗಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮೆಟ್ರೋ ಸ್ಟೇಷನ್​​​​​

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ವಿಕ್ರಮ್​ ಪರವಾಲ್​​, ಸೋಮವಾರ ಬೆಳಗ್ಗೆ ಮೆಟ್ರೋಗೆ 24 ವರ್ಷದ ಯುವಕ ಜಿಗಿದಿದ್ದು, ಈ ವೇಳೆ ಚಾಲಕ ತುರ್ತು ಬ್ರೇಕ್​ ಹಾಕಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯಿಂದ ಸಣ್ಣಪುಟ್ಟ ಗಾಯವಾಗಿದ್ದು, ದಿನದಯಾಳ್​ ಉಪಾಧ್ಯಾಯ್​ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಐಎಎಸ್​ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ ಈ ಯುವಕ 2019ರ ಪರೀಕ್ಷೆಯಲ್ಲಿ ಫೇಲ್​ ಆಗಿದ್ದನಂತೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದ ಎಂದು ತಿಳಿದು ಬಂದಿದೆ.

ನವದೆಹಲಿ: ಯುಪಿಎಸ್​ಸಿ​ ಪರೀಕ್ಷೆಯ ತಯಾರಿ ನಡೆಸ್ತಿದ್ದ ಎಂಜಿನಿಯರ್ ಪದವೀಧರ​ ಯುವಕನೋರ್ವ ಪರೀಕ್ಷೆಯಲ್ಲಿ ಪಾಸ್​ ಆಗಲಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ನವದೆಹಲಿಯ ಕರೋಲ್​ ಬಾಗ್​ ಮೆಟ್ರೋ ಸ್ಟೇಷನ್​ನಲ್ಲಿ ಈ ಘಟನೆ ನಡೆದಿದೆ. ಯುವಕ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿಯುತ್ತಿದ್ದಂತೆ ಅದನ್ನು ನೋಡಿದ ಚಾಲಕ ತಕ್ಷಣವೇ ತುರ್ತು ಬ್ರೇಕ್​ ಹಾಕಿದ್ದಾನೆ. ಹೀಗಾಗಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮೆಟ್ರೋ ಸ್ಟೇಷನ್​​​​​

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ವಿಕ್ರಮ್​ ಪರವಾಲ್​​, ಸೋಮವಾರ ಬೆಳಗ್ಗೆ ಮೆಟ್ರೋಗೆ 24 ವರ್ಷದ ಯುವಕ ಜಿಗಿದಿದ್ದು, ಈ ವೇಳೆ ಚಾಲಕ ತುರ್ತು ಬ್ರೇಕ್​ ಹಾಕಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯಿಂದ ಸಣ್ಣಪುಟ್ಟ ಗಾಯವಾಗಿದ್ದು, ದಿನದಯಾಳ್​ ಉಪಾಧ್ಯಾಯ್​ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಐಎಎಸ್​ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ ಈ ಯುವಕ 2019ರ ಪರೀಕ್ಷೆಯಲ್ಲಿ ಫೇಲ್​ ಆಗಿದ್ದನಂತೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದ ಎಂದು ತಿಳಿದು ಬಂದಿದೆ.

Intro:नई दिल्ली
आईएएस बनने की तैयारी कर रहे एक शख्स ने सोमवार सुबह करोल बाग मेट्रो स्टेशन पर जाकर मेट्रो के सामने छलांग लगा दी. चालक ने इमरजेंसी ब्रेक लगाकर इस शख्स को बचा लिया. जांच में पुलिस को पता चला कि युवक इंजीनियर है और यूपीएससी की प्राथमिक परीक्षा में फेल होने के चलते परेशान था. इस वजह से ही उसने मेट्रो के सामने कूदकर जान देने की कोशिश की. उसके परिजनों को घटना की जानकारी दे दी गई है.


Body:डीसीपी विक्रम पोरवाल ने बताया कि सोमवार सुबह करोल बाग मेट्रो स्टेशन पर एक शख्स के मेट्रो के सामने कूदने की कॉल मिली थी. मौके पर पहुंची पुलिस को एक 23 वर्षीय युवक मिला जिसने मेट्रो के सामने छलांग लगाई थी. लेकिन मेट्रो ट्रेन के चालक ने इमरजेंसी ब्रेक लगाकर उसकी जान बचा ली. उसे इस घटना में मामूली चोटें आई हैं. उसे दीनदयाल उपाध्याय अस्पताल ले जाया गया जहां से प्राथमिक उपचार के बाद उसकी छुट्टी कर दी गई.


आईएएस की तैयारी कर रहा था युवक
पुलिस के अनुसार यह 23 वर्षीय युवक बीटेक कर चुका है. वह तेलंगाना का रहने वाला है और सिविल सर्विस एग्जाम की तैयारी करने के लिए दिल्ली आया हुआ था. यहां पर रहकर वह कोचिंग सेंटर से यूपीएससी की तैयारी कर रहा था. यूपीएससी की प्राथमिक परीक्षा वर्ष 2019 में वह फेल हो गया था. इसे लेकर वह पिछले कुछ समय से तनाव में था. इसके चलते आज वह मेट्रो स्टेशन पर पहुंचा और प्लेटफार्म पर जब ट्रेन आने लगी तो उसके आगे छलांग लगा दी.


Conclusion:परिजनों को दी गई घटना की जानकारी
पुलिस के अनुसार मेट्रो के सामने कूदने वाले इस शख्स के पिता तेलंगाना में शिक्षक हैं. वही मां घरेलू महिला है. परिवार में उसके दो अन्य भाई है. इस घटना के बारे में उसके परिवार को जानकारी दे दी गई है.
Last Updated : Jan 21, 2020, 7:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.