ETV Bharat / bharat

ನಾನಾ ಪಟೋಲೆ 'ಮಹಾ' ಸರ್ಕಾರದ ನೂತನ ಸ್ಪೀಕರ್...​ ಮಾಜಿ ಸಿಎಂ ಫಡ್ನವೀಸ್ ವಿಪಕ್ಷ ನಾಯಕ​ - ನಾನಾ ಪಟೋಲೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್​

ಈ ಮೊದಲು ಸ್ಪೀಕರ್​ ಸ್ಥಾನಕ್ಕೆ ಬಿಜೆಪಿ ಕಿಶನ್ ಕಥೋರೆಯನ್ನು ಕಣಕ್ಕಿಳಿಸಿತ್ತು. ಆದರೆ, ಶಾಸಕರ ಮನವಿ ಮೇರೆಗೆ ಬಿಜೆಪಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿತ್ತು.

Nana Patole elected as Maharashtra Assembly Speaker
ನಾನಾ ಪಟೋಲೆ
author img

By

Published : Dec 1, 2019, 11:17 AM IST

Updated : Dec 1, 2019, 1:11 PM IST

ಮುಂಬೈ: ಕಾಂಗ್ರೆಸ್​​ನ ನಾನಾ ಪಟೋಲೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್​​ ಆಗಿ ಆಯ್ಕೆಯಾಗಿದ್ದಾರೆ.

ಕುನಬಿ ಸಮುದಾಯಕ್ಕೆ ಸೇರಿರುವ ನಾನಾ ಪಟೋಲೆ, 2014-19ರ ಮೋದಿ ಸರ್ಕಾರದ ವೇಳೆ ಬಂಡಾಯವೆದ್ದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ವಿಶೇಷವೆಂದರೆ ನಾನಾ ಪಟೋಲೆ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಇಬ್ಬರೂ ವಿದರ್ಭ ಪ್ರದೇಶದವರಾಗಿದ್ದಾರೆ.

ಈ ಮೊದಲು ಸ್ಪೀಕರ್​ ಸ್ಥಾನಕ್ಕೆ ಬಿಜೆಪಿ ಕಿಶನ್ ಕಥೋರೆಯನ್ನು ಕಣಕ್ಕಿಳಿಸಿತ್ತು. ಆದರೆ, ಶಾಸಕರ ಮನವಿ ಮೇರೆಗೆ ಬಿಜೆಪಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿತ್ತು. ಬಿಜೆಪಿ ನಾಮಪತ್ರವನ್ನು ಹಿಂಪಡೆಯಲು ಶಾಸಕರು ಮನವಿ ಮಾಡಿದ್ದರು. ಸ್ಪೀಕರ್​ ಆಯ್ಕೆ ಅವಿರೋಧವಾಗಿರಬೇಕು ಎನ್ನುವ ಕಾರಣಕ್ಕೆ ಮನವಿ ಮಾಡಲಾಗಿತ್ತು ಎಂದು ಎನ್​ಸಿಪಿ ನಾಯಕ ಛಗನ್ ಭುಜ್ಬಲ್​​​ ಹೇಳಿದ್ದಾರೆ.

ಫಡ್ನವೀಸ್ ಪ್ರತಿಪಕ್ಷ ನಾಯಕ:

ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಮುಂಬೈ: ಕಾಂಗ್ರೆಸ್​​ನ ನಾನಾ ಪಟೋಲೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್​​ ಆಗಿ ಆಯ್ಕೆಯಾಗಿದ್ದಾರೆ.

ಕುನಬಿ ಸಮುದಾಯಕ್ಕೆ ಸೇರಿರುವ ನಾನಾ ಪಟೋಲೆ, 2014-19ರ ಮೋದಿ ಸರ್ಕಾರದ ವೇಳೆ ಬಂಡಾಯವೆದ್ದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ವಿಶೇಷವೆಂದರೆ ನಾನಾ ಪಟೋಲೆ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಇಬ್ಬರೂ ವಿದರ್ಭ ಪ್ರದೇಶದವರಾಗಿದ್ದಾರೆ.

ಈ ಮೊದಲು ಸ್ಪೀಕರ್​ ಸ್ಥಾನಕ್ಕೆ ಬಿಜೆಪಿ ಕಿಶನ್ ಕಥೋರೆಯನ್ನು ಕಣಕ್ಕಿಳಿಸಿತ್ತು. ಆದರೆ, ಶಾಸಕರ ಮನವಿ ಮೇರೆಗೆ ಬಿಜೆಪಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿತ್ತು. ಬಿಜೆಪಿ ನಾಮಪತ್ರವನ್ನು ಹಿಂಪಡೆಯಲು ಶಾಸಕರು ಮನವಿ ಮಾಡಿದ್ದರು. ಸ್ಪೀಕರ್​ ಆಯ್ಕೆ ಅವಿರೋಧವಾಗಿರಬೇಕು ಎನ್ನುವ ಕಾರಣಕ್ಕೆ ಮನವಿ ಮಾಡಲಾಗಿತ್ತು ಎಂದು ಎನ್​ಸಿಪಿ ನಾಯಕ ಛಗನ್ ಭುಜ್ಬಲ್​​​ ಹೇಳಿದ್ದಾರೆ.

ಫಡ್ನವೀಸ್ ಪ್ರತಿಪಕ್ಷ ನಾಯಕ:

ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

Intro:Body:

ಮುಂಬೈ: ಕಾಂಗ್ರೆಸ್​​ನ ನಾನಾ ಪಟೋಲೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್​​ ಆಗಿ ಆಯ್ಕೆಯಾಗಿದ್ದಾರೆ.



ಈ ಮೊದಲು ಸ್ಪೀಕರ್​ ಸ್ಥಾನಕ್ಕೆ ಬಿಜೆಪಿ ಕಿಶನ್ ಕಥೋರೆಯನ್ನು ಕಣಕ್ಕಿಳಿಸಿತ್ತು. ಆದರೆ ಶಾಸಕರ ಮನವಿ ಮೇರೆಗೆ ಬಿಜೆಪಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿತ್ತು. 



ಬಿಜೆಪಿ ನಾಮಪತ್ರವನ್ನು ಹಿಂಪಡೆಯಲು ಶಾಸಕರು ಮನವಿ ಮಾಡಿದ್ದರು. ಸ್ಪೀಕರ್​ ಆಯ್ಕೆ ಅವಿರೋಧವಾಗಿರಬೇಕು ಎನ್ನುವ ಕಾರಣಕ್ಕೆ ಮನವಿ ಮಾಡಲಾಗಿತ್ತು ಎಂದು ಎನ್​ಸಿಪಿ ನಾಯಕ ಛಗನ್ ಭುಜ್ಬಲ್​​​ ಹೇಳಿದ್ದಾರೆ.


Conclusion:
Last Updated : Dec 1, 2019, 1:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.