ETV Bharat / bharat

ಇದು ಮೋದಿ ಚಾಯ್​​ ಅಲ್ಲ... ಮತ್ತಿನ್ಯಾರದ್ದು? : ಯುವಕನ ಹೊಸ ರಣತಂತ್ರ!

ದೆಹಲಿ ಚುನಾವಣಾ ಕಣ ರಂಗೇರುತ್ತಿದ್ದು, ಗೆಲುವಿನ ಕುದುರೆ ಏರಲು ಎಲ್ಲಾ ಪಕ್ಷಗಳು ಪ್ರಯತ್ನಿಸುತ್ತಿವೆ. ಹಾಗೆಯೇ ಆಮ್​ ಆದ್ಮಿ ಪಕ್ಷವೂ ಅಧಿಕಾರ ಉಳಿಸಿಕೊಳ್ಳುವತ್ತ ತಮ್ಮ ಚಿತ್ತ ಹರಿಸಿದ್ದು, ಈ ಪಕ್ಷಕ್ಕಾಗಿ ಇಲ್ಲೊಬ್ಬ ಯುವಕ ಚಹಾ ಮಾರಾಟ ಮಾಡುತ್ತಿದ್ದಾನೆ.

author img

By

Published : Jan 23, 2020, 7:16 PM IST

Updated : Jan 23, 2020, 8:01 PM IST

chai wala in support of Kejriwal
ಚಹಾ ಅಂಗಡಿಯಿಟ್ಟರುವ ಯುವಕ

ನವದೆಹಲಿ: ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಚುನಾವಣೆ ಗೆಲ್ಲಲು ಅರವಿಂದ್​ ಕೇಜ್ರಿವಾಲ್​ ಶತಾಯಗತಾಯ ಪ್ರಯತ್ನಿಸುತ್ತಿದ್ದು, ಕೇಂದ್ರ ಸರ್ಕಾರದ ದೂಷಣೆ ಮಾಡುವುದನ್ನು ಬಿಟ್ಟು ತಮ್ಮ ಸಾಧನೆಗಳ ಮೂಲಕವೇ ಜನರ ಮನ ಮುಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಆಮ್​ ಆದ್ಮಿ ಪಕ್ಷದ ಮುಂದೆ ಯುವಕನೊಬ್ಬ ಚಹಾ ಅಂಗಡಿ ತೆರೆದಿರುವುದು ಸಹ ಪಕ್ಷಕ್ಕೆ ಪ್ಲಸ್​ ಪಾಯಿಂಟ್​ ಆಗಿ ಪರಿಣಮಿಸಿದೆ.

ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಎಂಬಿಎ ಓದಿರುವ ವಿದ್ಯಾರ್ಥಿ ಪ್ರಫುಲ್ ಬಿಲರ್ ಎಂಬಾತ ಈ ಚಹಾ ಅಂಗಡಿ ತೆರೆದಿದ್ದು, ಅಂಗಡಿ ತುಂಬಾ ಆಮ್​ ಆದ್ಮಿ ಪಕ್ಷದ ಹಾಗೂ ಅರವಿಂದ್​ ಕೇಜ್ರಿವಾಲ್​​ರ ಚಿತ್ರಗಳನ್ನು ಅಂಟಿಸಿದ್ದಾನೆ.

ಇನ್ನು ಪ್ರಫುಲ್ ಬಿಲರ್ ಗುಜರಾತ್​ನ ಅಹಮದಾಬಾದ್‌ನಿಂದ ಇಲ್ಲಿಗೆ ಪಯಣ ಬೆಳೆಸಿದ್ದು, ಕೇಜ್ರಿವಾಲ್ ಸರ್ಕಾರ ಮಾಡಿರುವ ಕೆಲಸಗಳಿಂದ ಹಾಗೂ ದೆಹಲಿಯಲ್ಲಿ ಮಾಡಿದ ಸಾಧನೆಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಆದ್ದರಿಂದ ಈ ಚುನಾವಣೆಯಲ್ಲಿ ಕೇಜ್ರಿವಾಲ್​ ಅವರು ಗೆದ್ದು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ ಎಂಬ ಹಂಬಲದಿಂದ ನಾನು ಈ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಈ ಚಹಾ ಅಂಗಡಿಯನ್ನು ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಚಹಾ ಕುಡಿಯುವ ಮೂಲಕ ಉದ್ಘಾಟನೆ ಮಾಡಿದ್ದು, ಪ್ರಫುಲ್ಲಾ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ಈ ಚಹಾ ಅಂಗಡಿಯಿಂದ ದೆಹಲಿಯ ಜನರನ್ನು ತಲುಪಿ ಆಮ್​ ಆದ್ಮಿ ಪಕ್ಷದ ಗೆಲುವಿಗೆ ಈ ಯುವಕ ಶ್ರಮಿಸುತ್ತಿದ್ದು, ಮತದಾರ ಬಂಧುಗಳು ಕೇಜ್ರಿವಾಲ್​ ಕೈ ಹಿಡಿಯುವರೇ ಎಂಬುದು ಚುನಾವಣೆ ನಂತರವೇ ತಿಳಿಯಬೇಕಿದೆ.

2014 ರಲ್ಲಿ ಚಾಯ್​​ ಪೇ ಚರ್ಚಾ ಮೂಲಕ ದೊಡ್ಡ ಹವಾ ಎಬ್ಬಿಸಿದ್ದ ಮೋದಿ, ಚುನಾವಣೆಯಲ್ಲಿ ಪವಾಡವನ್ನೇ ಸೃಷ್ಟಿಸಿದ್ದರು. ಇದೀಗ ಇದೇ ಮಂತ್ರವನ್ನ ಉಪಯೋಗಿಸಿ ಗುಜರಾತ್​ನ ಬಾಲಕ ಹಾಗೂ ಆಮ್​ ಆದ್ಮಿ ಪಕ್ಷ ಕಮಾಲ್​ ಮಾಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ನವದೆಹಲಿ: ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಚುನಾವಣೆ ಗೆಲ್ಲಲು ಅರವಿಂದ್​ ಕೇಜ್ರಿವಾಲ್​ ಶತಾಯಗತಾಯ ಪ್ರಯತ್ನಿಸುತ್ತಿದ್ದು, ಕೇಂದ್ರ ಸರ್ಕಾರದ ದೂಷಣೆ ಮಾಡುವುದನ್ನು ಬಿಟ್ಟು ತಮ್ಮ ಸಾಧನೆಗಳ ಮೂಲಕವೇ ಜನರ ಮನ ಮುಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಆಮ್​ ಆದ್ಮಿ ಪಕ್ಷದ ಮುಂದೆ ಯುವಕನೊಬ್ಬ ಚಹಾ ಅಂಗಡಿ ತೆರೆದಿರುವುದು ಸಹ ಪಕ್ಷಕ್ಕೆ ಪ್ಲಸ್​ ಪಾಯಿಂಟ್​ ಆಗಿ ಪರಿಣಮಿಸಿದೆ.

ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಎಂಬಿಎ ಓದಿರುವ ವಿದ್ಯಾರ್ಥಿ ಪ್ರಫುಲ್ ಬಿಲರ್ ಎಂಬಾತ ಈ ಚಹಾ ಅಂಗಡಿ ತೆರೆದಿದ್ದು, ಅಂಗಡಿ ತುಂಬಾ ಆಮ್​ ಆದ್ಮಿ ಪಕ್ಷದ ಹಾಗೂ ಅರವಿಂದ್​ ಕೇಜ್ರಿವಾಲ್​​ರ ಚಿತ್ರಗಳನ್ನು ಅಂಟಿಸಿದ್ದಾನೆ.

ಇನ್ನು ಪ್ರಫುಲ್ ಬಿಲರ್ ಗುಜರಾತ್​ನ ಅಹಮದಾಬಾದ್‌ನಿಂದ ಇಲ್ಲಿಗೆ ಪಯಣ ಬೆಳೆಸಿದ್ದು, ಕೇಜ್ರಿವಾಲ್ ಸರ್ಕಾರ ಮಾಡಿರುವ ಕೆಲಸಗಳಿಂದ ಹಾಗೂ ದೆಹಲಿಯಲ್ಲಿ ಮಾಡಿದ ಸಾಧನೆಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಆದ್ದರಿಂದ ಈ ಚುನಾವಣೆಯಲ್ಲಿ ಕೇಜ್ರಿವಾಲ್​ ಅವರು ಗೆದ್ದು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ ಎಂಬ ಹಂಬಲದಿಂದ ನಾನು ಈ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಈ ಚಹಾ ಅಂಗಡಿಯನ್ನು ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಚಹಾ ಕುಡಿಯುವ ಮೂಲಕ ಉದ್ಘಾಟನೆ ಮಾಡಿದ್ದು, ಪ್ರಫುಲ್ಲಾ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ಈ ಚಹಾ ಅಂಗಡಿಯಿಂದ ದೆಹಲಿಯ ಜನರನ್ನು ತಲುಪಿ ಆಮ್​ ಆದ್ಮಿ ಪಕ್ಷದ ಗೆಲುವಿಗೆ ಈ ಯುವಕ ಶ್ರಮಿಸುತ್ತಿದ್ದು, ಮತದಾರ ಬಂಧುಗಳು ಕೇಜ್ರಿವಾಲ್​ ಕೈ ಹಿಡಿಯುವರೇ ಎಂಬುದು ಚುನಾವಣೆ ನಂತರವೇ ತಿಳಿಯಬೇಕಿದೆ.

2014 ರಲ್ಲಿ ಚಾಯ್​​ ಪೇ ಚರ್ಚಾ ಮೂಲಕ ದೊಡ್ಡ ಹವಾ ಎಬ್ಬಿಸಿದ್ದ ಮೋದಿ, ಚುನಾವಣೆಯಲ್ಲಿ ಪವಾಡವನ್ನೇ ಸೃಷ್ಟಿಸಿದ್ದರು. ಇದೀಗ ಇದೇ ಮಂತ್ರವನ್ನ ಉಪಯೋಗಿಸಿ ಗುಜರಾತ್​ನ ಬಾಲಕ ಹಾಗೂ ಆಮ್​ ಆದ್ಮಿ ಪಕ್ಷ ಕಮಾಲ್​ ಮಾಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Intro:चाय की सियासत से भी अब आम आदमी पार्टी भी जुड़ गई है. आम आदमी पार्टी मुख्यालय में एक एमबीए चायवाला न सिर्फ फ्री चाय पिला रहा है, बल्कि अरविंद केजरीवाल की योजनाओं का प्रचार भी कर रहा है.


Body:नई दिल्ली: आम आदमी पार्टी मुख्यालय में चाय का एक स्टॉल खुला है. पार्टी के राज्यसभा सांसद संजय सिंह ने चाय की चुस्की के साथ इस स्टॉल का उद्घाटन किया. यह स्टॉल चाय के अन्य स्टॉल्स से कुछ अलग है.

चाय के जरिए चुनावी प्रचार

इस चाय के स्टॉल पर चाय तो बनती दिख रही है, लोग भी चाय पीते दिख रहे हैं, लेकिन स्टॉल पर जो तस्वीरें लगी हैं, वो आम आदमी पार्टी, अरविंद केजरीवाल और केजरीवाल सरकार की योजनाओं से जुड़ी हैं. स्टॉल लगाने वाला युवक गुजरात से चलकर अरविंद केजरीवाल के लिए इस चाय स्टॉल के जरिए प्रचार करने दिल्ली आया है.

केजरीवाल के कार्यों से प्रभावित

स्टॉल के बारे में जानकारी लेने और इसके पीछे का उद्देश्य जानने के लिए ईटीवी भारत ने इसे लगाने वाले से बातचीत की. उन्होंने बताया कि उनका नाम प्रफुल्ल बिल्लोर है, अहमदाबाद से चलकर यहां आए हैं और व्यक्तिगत रूप से केजरीवाल सरकार के कामों से प्रभावित हैं. प्रफुल्ल ने बताया कि शिक्षा, सड़क, सुरक्षा, सीसीटीवी आदि क्षेत्रों में अरविंद केजरीवाल ने जो काम किया है, उससे वे प्रभावित हैं और अब उनके लिए कुछ करना चाहते हैं.

एमबीए चाय वाले के रूप में पहचान

प्रफुल्ल ने बताया कि वे चाय बनाते हैं और एमबीए चाय वाले के रूप में दुनिया भर में उनकी पहचान है और इसीलिए अपने चाय के स्टॉल के सहारे यहां तक पहुंच गए हैं. उन्होंने कहा कि चाय वह माध्यम है, जिससे लोग प्रभावित होते हैं और हमारी बात सुनते हैं. उन्होंने यह भी कहा कि वे फ्री ऑफ कॉस्ट चाय पिला रहे हैं.

संजय सिंह ने किया उद्घाटन

प्रफुल्ल बिल्लोर का का उद्देश्य है कि वे दिल्ली के दो करोड़ लोगों में से ज्यादा से ज्यादा तक पहुंच सकें और उन्हें चाय पिलाते हुए केजरीवाल सरकार की योजनाओं का प्रचार कर सकें. आज आम आदमी पार्टी मुख्यालय में पार्टी के राज्यसभा सांसद संजय सिंह ने उनकी चाय की चुस्की ली और इस तरह से आज इस एमबीए चाय वाले के स्टॉल का उद्घाटन हुआ.


Conclusion:10 लाख कप चाय पिला चुके हैं

अपने इस काम के बारे में और जानकरी देते हुए प्रफुल्ल ने बताया कि वे अब तक 10 लाख कप चाय लोगों को पिला चुके हैं. केरल में बाढ़ के समय उन्होंने इस चाय स्टॉल के जरिए डेढ़ लाख रुपए जुटाए थे और डोनेट किया था. देश ही नहीं विदेशों में भी वे चाय का स्टॉल लगाने के लिए जाते हैं और अब चुनाव तक अरविंद केजरीवाल के लिए इसके जरिए प्रचार करेंगे. उन्होंने यह भी कहा कि कोई भी मुझे बुला सकता है, वो चाहे प्रधानमंत्री मोदी ही क्यों ना हों.
Last Updated : Jan 23, 2020, 8:01 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.