ETV Bharat / bharat

'ಆತ್ಮವಂಚನೆ ಮಾಡಿಕೊಂಡು ಕಾಂಗ್ರೆಸ್​ನಲ್ಲಿದ್ದೆ'... 'ಕೈ'ಕೊಟ್ಟು ಕಮಲ ಮುಡಿದ ಕೆ ಸಿ ರಾಮಮೂರ್ತಿ

author img

By

Published : Oct 22, 2019, 2:47 PM IST

Updated : Oct 22, 2019, 3:15 PM IST

ರಾಜ್ಯದಲ್ಲಿ ಕಾಂಗ್ರೆಸ್​ ಮತ್ತೊಂದು ಮಹಾಘಾತವಾಗಿದೆ. ಕೆ.ಸಿ. ರಾಮಮೂರ್ತಿ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದಾರೆ. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ಉಪಸ್ಥಿತರಿದ್ದರು. ರಾಮಮೂರ್ತಿ ವಾರದ ಹಿಂದೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಕೆ ಸಿ ರಾಮಮೂರ್ತಿ

ನವದೆಹಲಿ: ಕರ್ನಾಟಕದ ಕಾಂಗ್ರೆಸ್​​ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದ ಕೆ.ಸಿ. ರಾಮಮೂರ್ತಿ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.

ಬಿಜೆಪಿ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ರಾಮಮೂರ್ತಿ ಕೇಸರಿ ಪಕ್ಷಕ್ಕೆ ಕಾಲಿಟ್ಟಿದ್ದಾರೆ.

'ಕೈ'ಕೊಟ್ಟ ಕಾಂಗ್ರೆಸ್​ ರಾಜ್ಯಸಭಾ ಸದಸ್ಯ ಕೆ ಸಿ ರಾಮಮೂರ್ತಿ ಕಮಲಕ್ಕೆ!?

ಕೆ.ಸಿ. ರಾಮಮೂರ್ತಿ ಬಿಜೆಪಿ ಸೇರ್ಪಡೆ ವೇಳೆ ಸಂಸದ ಪ್ರಹ್ಲಾದ್ ಜೋಶಿ ಸಹ ಉಪಸ್ಥಿತರಿದ್ದರು. ರಾಮಮೂರ್ತಿ ಅವರು ವಾರದ ಹಿಂದೆ ಕಾಂಗ್ರೆಸ್​ನ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಬಿಜೆಪಿ ಸೇರ್ಪಡೆ ಖುಷಿ ತಂದಿದೆ:

ಭಾರತೀಯ ಜನತಾ ಪಕ್ಷದ ಸೇರಿದ ಬಳಿಕ ಮಾತನಾಡಿರುವ ಕೆ.ಸಿ. ರಾಮಮೂರ್ತಿ, ಇದು ನನಗೆ ಅತ್ಯಂತ ಖುಷಿ ತಂದಿದೆ. ಅಂತರಾತ್ಮವನ್ನು ಸಾಯಿಸಿ ಕಾಂಗ್ರೆಸ್​​ನಲ್ಲಿದ್ದೆ. ರಾಷ್ಟ್ರೀಯ ಏಕತೆ, ವಿಕಾಸದಲ್ಲಿ ಪ್ರಧಾನಿ ಮೋದಿ ಕೊಡುಗೆ ಮಹತ್ತರವಾಗಿದೆ. ಪ್ರಧಾನಿ ಮೋದಿಯ್ನು ವಿಶ್ವವೇ ಕೊಂಡಾಡುತ್ತಿದೆ ಎಂದಿದ್ದಾರೆ.

KC Ramamurthy joined BJP
ಪಕ್ಷಕ್ಕೆ ಬರಮಾಡಿಕೊಂಡ ಸಂಸದ ಪ್ರಹ್ಲಾದ್ ಜೋಶಿ

ನವದೆಹಲಿ: ಕರ್ನಾಟಕದ ಕಾಂಗ್ರೆಸ್​​ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದ ಕೆ.ಸಿ. ರಾಮಮೂರ್ತಿ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.

ಬಿಜೆಪಿ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ರಾಮಮೂರ್ತಿ ಕೇಸರಿ ಪಕ್ಷಕ್ಕೆ ಕಾಲಿಟ್ಟಿದ್ದಾರೆ.

'ಕೈ'ಕೊಟ್ಟ ಕಾಂಗ್ರೆಸ್​ ರಾಜ್ಯಸಭಾ ಸದಸ್ಯ ಕೆ ಸಿ ರಾಮಮೂರ್ತಿ ಕಮಲಕ್ಕೆ!?

ಕೆ.ಸಿ. ರಾಮಮೂರ್ತಿ ಬಿಜೆಪಿ ಸೇರ್ಪಡೆ ವೇಳೆ ಸಂಸದ ಪ್ರಹ್ಲಾದ್ ಜೋಶಿ ಸಹ ಉಪಸ್ಥಿತರಿದ್ದರು. ರಾಮಮೂರ್ತಿ ಅವರು ವಾರದ ಹಿಂದೆ ಕಾಂಗ್ರೆಸ್​ನ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಬಿಜೆಪಿ ಸೇರ್ಪಡೆ ಖುಷಿ ತಂದಿದೆ:

ಭಾರತೀಯ ಜನತಾ ಪಕ್ಷದ ಸೇರಿದ ಬಳಿಕ ಮಾತನಾಡಿರುವ ಕೆ.ಸಿ. ರಾಮಮೂರ್ತಿ, ಇದು ನನಗೆ ಅತ್ಯಂತ ಖುಷಿ ತಂದಿದೆ. ಅಂತರಾತ್ಮವನ್ನು ಸಾಯಿಸಿ ಕಾಂಗ್ರೆಸ್​​ನಲ್ಲಿದ್ದೆ. ರಾಷ್ಟ್ರೀಯ ಏಕತೆ, ವಿಕಾಸದಲ್ಲಿ ಪ್ರಧಾನಿ ಮೋದಿ ಕೊಡುಗೆ ಮಹತ್ತರವಾಗಿದೆ. ಪ್ರಧಾನಿ ಮೋದಿಯ್ನು ವಿಶ್ವವೇ ಕೊಂಡಾಡುತ್ತಿದೆ ಎಂದಿದ್ದಾರೆ.

KC Ramamurthy joined BJP
ಪಕ್ಷಕ್ಕೆ ಬರಮಾಡಿಕೊಂಡ ಸಂಸದ ಪ್ರಹ್ಲಾದ್ ಜೋಶಿ
Intro:Body:

ನವದೆಹಲಿ: ಕರ್ನಾಟಕದ ಕಾಂಗ್ರೆಸ್​​ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.



ಬಿಜೆಪಿ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ರಾಮಮೂರ್ತಿ ಕೇಸರಿ ಪಕ್ಷಕ್ಕೆ ಕಾಲಿಟ್ಟಿದ್ದಾರೆ.



ಕೆ.ಸಿ.ರಾಮಮೂರ್ತಿ ಬಿಜೆಪಿ ಸೇರ್ಪಡೆ ವೇಳೆ ಸಂಸದ ಪ್ರಹ್ಲಾದ್ ಜೋಶಿ ಸಹ ಉಪಸ್ಥಿತರಿದ್ದರು. ರಾಮಮೂರ್ತಿ ವಾರದ ಹಿಂದೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.



ಬಿಜೆಪಿ ಸೇರ್ಪಡೆ ಖುಷಿ ತಂದಿದೆ:



ಭಾರತೋಯ ಜನತಾ ಪಾರ್ಟಿ ಸೇರಿದ ಬಳಿಕ ಮಾತನಾಡಿದ ಕೆ.ಸಿ.ರಾಮಮೂರ್ತಿ, ಇದು ನನಗೆ ಅತ್ಯಂತ ಖುಷಿ ತಂದಿದೆ. ಅಂತರಾತ್ಮವನ್ನು ಸಾಯಿಸಿ ಕಾಂಗ್ರೆಸ್​​ನಲ್ಲಿದ್ದೆ. ರಾಷ್ಟ್ರೀಯ ಏಕತೆ, ವಿಕಾಸದಲ್ಲಿ ಪ್ರಧಾನಿ ಮೋದಿ ಕೊಡುಗೆ ಮಹತ್ತರವಾಗಿದೆ. ಪ್ರಧಾನಿ ಮೋದಿಯ್ನು ವಿಶ್ವವೇ ಕೊಂಡಾಡುತ್ತಿದೆ ಎಂದಿದ್ದಾರೆ.  




Conclusion:
Last Updated : Oct 22, 2019, 3:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.