ETV Bharat / bharat

ವಾರಂಗಲ್​ ಬಾವಿಯಲ್ಲಿ 9 ಶವಗಳು... ಆತ್ಮಹತ್ಯೆಯಲ್ಲ ಕೊಲೆ ಎನ್ನುತ್ತಿದ್ದಾರೆ ವಿಧಿ ವಿಜ್ಞಾನ ತಜ್ಞರು - ಹೈದರಾಬಾದ್​ನ ಹೊರವಲಯದ ವಾರಂಗಲ್

ವಾರಂಗಲ್ ಬಳಿಯ ಬಾವಿಯಲ್ಲಿ ಒಂಭತ್ತು ಶವಗಳು ಪತ್ತೆಯಾಗಿರುವುದು ಆತ್ಮಹತ್ಯೆಯಲ್ಲ ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ.

death
ವಾರಂಗಲ್​ ಬಾವಿ
author img

By

Published : May 25, 2020, 9:27 AM IST

Updated : May 25, 2020, 11:20 AM IST

ಹೈದರಾಬಾದ್(ತೆಲಂಗಾಣ): ಹೈದರಾಬಾದ್​ನ ಹೊರವಲಯದ ವಾರಂಗಲ್ ಬಳಿಯ ಬಾವಿಯಲ್ಲಿ ಒಂಭತ್ತು ಶವಗಳು ಪತ್ತೆಯಾಗಿರುವುದು ಆತ್ಮಹತ್ಯೆಯಲ್ಲ ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ.

ಅವರನ್ನು ಎಳೆದೊಯ್ದು ಬಾವಿಗೆ ತಳ್ಳಲಾಗಿದೆ ಎಂದು ತಜ್ಞರು ಶಂಕೆ ವ್ಯಕ್ತಪಡಿಸಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ.

ಶವಗಳ ಮೇಲೆ ಗೀರು ಗಾಯಗಳಾಗಿವೆ. ಜೊತೆಗೆ ಎಳೆದೊಯ್ದು ಬಾವಿಗೆ ಎಸೆದಿರುವಂತೆ ಕಂಡುಬರುತ್ತಿದೆ ಎಂಬ ಸಂಶಯ ವ್ಯಕ್ತವಾಗಿದೆ.

10 ದಿನಗಳ ಒಳಗೆ ವಿಧಿವಿಜ್ಞಾನ ವರದಿಯನ್ನು ನಿರೀಕ್ಷಿಸಲಾಗಿದೆ. ಇದು ಆತ್ಮಹತ್ಯೆಯಂತೆ ಕಾಣುತ್ತಿಲ್ಲ. 2-3 ಜನ ಈ ಅಪರಾಧದಲ್ಲಿ ಭಾಗಿಯಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.

ಹೈದರಾಬಾದ್(ತೆಲಂಗಾಣ): ಹೈದರಾಬಾದ್​ನ ಹೊರವಲಯದ ವಾರಂಗಲ್ ಬಳಿಯ ಬಾವಿಯಲ್ಲಿ ಒಂಭತ್ತು ಶವಗಳು ಪತ್ತೆಯಾಗಿರುವುದು ಆತ್ಮಹತ್ಯೆಯಲ್ಲ ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ.

ಅವರನ್ನು ಎಳೆದೊಯ್ದು ಬಾವಿಗೆ ತಳ್ಳಲಾಗಿದೆ ಎಂದು ತಜ್ಞರು ಶಂಕೆ ವ್ಯಕ್ತಪಡಿಸಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ.

ಶವಗಳ ಮೇಲೆ ಗೀರು ಗಾಯಗಳಾಗಿವೆ. ಜೊತೆಗೆ ಎಳೆದೊಯ್ದು ಬಾವಿಗೆ ಎಸೆದಿರುವಂತೆ ಕಂಡುಬರುತ್ತಿದೆ ಎಂಬ ಸಂಶಯ ವ್ಯಕ್ತವಾಗಿದೆ.

10 ದಿನಗಳ ಒಳಗೆ ವಿಧಿವಿಜ್ಞಾನ ವರದಿಯನ್ನು ನಿರೀಕ್ಷಿಸಲಾಗಿದೆ. ಇದು ಆತ್ಮಹತ್ಯೆಯಂತೆ ಕಾಣುತ್ತಿಲ್ಲ. 2-3 ಜನ ಈ ಅಪರಾಧದಲ್ಲಿ ಭಾಗಿಯಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.

Last Updated : May 25, 2020, 11:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.