ETV Bharat / bharat

ದಲಿತ ಯುವಕನನ್ನು ಬೆತ್ತಲುಗೊಳಿಸಿ ಗುಂಪು ಹಲ್ಲೆ... ಗುಜರಾತ್​ನಲ್ಲಿ ಅಮಾನವೀಯ ಘಟನೆ - dalit boy stripped and beaten in gujrat

ಇಲ್ಲಿನ ಸಾಬರಮತಿ ಟೋಲ್​​ಬಳಿ ಹೋಟೆಲ್​​ವೊಂದರಲ್ಲಿ ವಾಗ್ವಾದದ ಬಳಿಕ ದಲಿತ ಯುವಕನೊಬ್ಬನನ್ನು ಬೆತ್ತಲುಗೊಳಿಸಿ ಗುಂಪೊಂದು ಹಲ್ಲೆ ಮಾಡಲಾಗಿದೆ.

dalit youth assaulted
author img

By

Published : Nov 4, 2019, 5:52 PM IST

ಅಹಮದಾಬಾದ್​: ಇಲ್ಲಿನ ಸಾಬರಮತಿ ಟೋಲ್​​ಬಳಿ ಹೋಟೆಲ್​​ವೊಂದರಲ್ಲಿ ವಾಗ್ವಾದದ ಬಳಿಕ ದಲಿತ ಯುವಕನೊಬ್ಬನನ್ನು ಬೆತ್ತಲುಗೊಳಿಸಿ ಗುಂಪೊಂದು ಹಲ್ಲೆ ಮಾಡಲಾಗಿದೆ.

ಹಲ್ಲೆಗೂ ಮುನ್ನ ಇಬ್ಬರು ದಲಿತ ಯುವಕರು ಹಾಗೂ ಹೋಟೆಲ್​ ಮಾಲೀಕನ ನಡುವೆ ವಾಗ್ವಾದವಾಗಿದ್ದು, ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

  • TW: Abusive words and violence

    I will declare a Gujarat Bandh if the police does not arrest the perpetrators in 24 hours who attempted lynching of two Dalit youth in Ahmedabad yesterday night. Don't think Dalits are cowards: we believe in Constitution! pic.twitter.com/1Ge5Nw76Se

    — Jignesh Mevani (@jigneshmevani80) November 4, 2019 " class="align-text-top noRightClick twitterSection" data=" ">

ಪೊಲೀಸರ ಪ್ರಕಾರ ಭಾನುವಾರ ಸಂಜೆ 7.30ರ ಸುಮಾರಿಗೆ ಪ್ರಜ್ಞೇಶ್​ ಪಾರ್​ಮರ್​ ಹಾಗೂ ಜಯೇಶ್​ ಎಂಬ ಇಬ್ಬರು ದಲಿತ ಯುವಕರು ಹೋಟೆಲ್​ನೊಳಗೆ ಹೋಗಿದ್ದಾರೆ. ಹೋಟೆಲ್​ ಮಾಲೀಕರಿಗೂ ಯುವಕರಿಗೂ ವಾಗ್ವಾದ ನಡೆಯುತ್ತದೆ.

ಬಳಿಕ ಗುಂಪೊಂದು ಪ್ರಜ್ಞೇಶ್​ ಬಟ್ಟೆ ಕಳಚಿ ದೊಣ್ಣೆ, ಮತ್ತಿತರ ಅಸ್ತ್ರಗಳಿಂದ ದಾಳಿ ಮಾಡುತ್ತಾರೆ. ಸದ್ಯ ಪ್ರಜ್ಞೇಶ್​ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣ ಸಂಬಂಧ ಕೊಲೆ ಯತ್ನ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

ಜಿಗ್ನೇಶ್​ ಕೆಂಡಾಮಂಡಲ: ಪ್ರಕರಣವನ್ನು ಖಂಡಿಸಿರುವ ಶಾಸಕ ಜಿಗ್ನೇಶ್​ ಮೆವಾನಿ, ಹಲ್ಲೆ ನಡೆಸಿದವರನ್ನು 24 ಗಂಟೆಯೊಳಗೆ ಬಂಧಿಸದಿದ್ದರೆ ಅಹಮದಾಬಾದ್​ ಬಂದ್​ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಹಮದಾಬಾದ್​: ಇಲ್ಲಿನ ಸಾಬರಮತಿ ಟೋಲ್​​ಬಳಿ ಹೋಟೆಲ್​​ವೊಂದರಲ್ಲಿ ವಾಗ್ವಾದದ ಬಳಿಕ ದಲಿತ ಯುವಕನೊಬ್ಬನನ್ನು ಬೆತ್ತಲುಗೊಳಿಸಿ ಗುಂಪೊಂದು ಹಲ್ಲೆ ಮಾಡಲಾಗಿದೆ.

ಹಲ್ಲೆಗೂ ಮುನ್ನ ಇಬ್ಬರು ದಲಿತ ಯುವಕರು ಹಾಗೂ ಹೋಟೆಲ್​ ಮಾಲೀಕನ ನಡುವೆ ವಾಗ್ವಾದವಾಗಿದ್ದು, ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

  • TW: Abusive words and violence

    I will declare a Gujarat Bandh if the police does not arrest the perpetrators in 24 hours who attempted lynching of two Dalit youth in Ahmedabad yesterday night. Don't think Dalits are cowards: we believe in Constitution! pic.twitter.com/1Ge5Nw76Se

    — Jignesh Mevani (@jigneshmevani80) November 4, 2019 " class="align-text-top noRightClick twitterSection" data=" ">

ಪೊಲೀಸರ ಪ್ರಕಾರ ಭಾನುವಾರ ಸಂಜೆ 7.30ರ ಸುಮಾರಿಗೆ ಪ್ರಜ್ಞೇಶ್​ ಪಾರ್​ಮರ್​ ಹಾಗೂ ಜಯೇಶ್​ ಎಂಬ ಇಬ್ಬರು ದಲಿತ ಯುವಕರು ಹೋಟೆಲ್​ನೊಳಗೆ ಹೋಗಿದ್ದಾರೆ. ಹೋಟೆಲ್​ ಮಾಲೀಕರಿಗೂ ಯುವಕರಿಗೂ ವಾಗ್ವಾದ ನಡೆಯುತ್ತದೆ.

ಬಳಿಕ ಗುಂಪೊಂದು ಪ್ರಜ್ಞೇಶ್​ ಬಟ್ಟೆ ಕಳಚಿ ದೊಣ್ಣೆ, ಮತ್ತಿತರ ಅಸ್ತ್ರಗಳಿಂದ ದಾಳಿ ಮಾಡುತ್ತಾರೆ. ಸದ್ಯ ಪ್ರಜ್ಞೇಶ್​ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣ ಸಂಬಂಧ ಕೊಲೆ ಯತ್ನ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

ಜಿಗ್ನೇಶ್​ ಕೆಂಡಾಮಂಡಲ: ಪ್ರಕರಣವನ್ನು ಖಂಡಿಸಿರುವ ಶಾಸಕ ಜಿಗ್ನೇಶ್​ ಮೆವಾನಿ, ಹಲ್ಲೆ ನಡೆಸಿದವರನ್ನು 24 ಗಂಟೆಯೊಳಗೆ ಬಂಧಿಸದಿದ್ದರೆ ಅಹಮದಾಬಾದ್​ ಬಂದ್​ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Intro:Body:

ದಲಿತ ಯುವಕನನ್ನು ಬೆತ್ತಲುಗೊಳಿಸಿ ಗುಂಪು ಹಲ್ಲೆ... ಗುಜರಾತ್​ನಲ್ಲಿ ಹಿಂಸಾಚಾರ



ಅಹಮದಾಬಾದ್​: ಇಲ್ಲಿನ ಸಾಬರಮತಿ ಟೋಲ್​​ಬಳಿ ಹೋಟೆಲ್​​ವೊಂದರಲ್ಲಿ ವಾಗ್ವಾದದ ಬಳಿಕ ದಲಿತ ಯುವಕನೊಬ್ಬನನ್ನು ಬೆತ್ತಲುಗೊಳಿಸಿ ಗುಂಪೊಂದು ಹಲ್ಲೆ ಮಾಡಲಾಗಿದೆ. 



ಹಲ್ಲೆಗೂ ಮುನ್ನ ಇಬ್ಬರು ದಲಿತ ಯುವಕರು ಹಾಗೂ ಹೋಟೆಲ್​ ಮಾಲೀಕನ ನಡುವೆ ವಾಗ್ವಾದವಾಗಿದ್ದು, ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 



ಪೊಲೀಸರ ಪ್ರಕಾರ ಭಾನುವಾರ ಸಂಜೆ 7.30ರ ಸುಮಾರಿಗೆ ಪ್ರಜ್ಞೇಶ್​ ಪಾರ್​ಮರ್​ ಹಾಗೂ ಜಯೇಶ್​ ಎಂಬ ಇಬ್ಬರು ದಲಿತ ಯುವಕರು ಹೋಟೆಲ್​ನೊಳಗೆ ಹೋಗಿದ್ದಾರೆ. ಹೋಟೆಲ್​ ಮಾಲೀಕರಿಗೂ ಯುವಕರಿಗೂ ವಾಗ್ವಾದ ನಡೆಯುತ್ತದೆ. 



ಬಳಿಕ ಗುಂಪೊಂದು ಪ್ರಜ್ಞೇಶ್​ ಬಟ್ಟೆ ಕಳಚಿ ದೊಣ್ಣೆ, ಮತ್ತಿತರ ಅಸ್ತ್ರಗಳಿಂದ ದಾಳಿ ಮಾಡುತ್ತಾರೆ. ಸದ್ಯ ಪ್ರಜ್ಞೇಶ್​ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 



 ಪ್ರಕರಣ ಸಂಬಂಧ ಕೊಲೆ ಯತ್ನ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. 



ಜಿಗ್ನೇಶ್​ ಕೆಂಡಾಮಂಡಲ: ಪ್ರಕರಣವನ್ನು ಖಂಡಿಸಿರುವ ಶಾಸಕ ಜಿಗ್ನೇಶ್​ ಮೆವಾನಿ, ಹಲ್ಲೆ ನಡೆಸಿದವರನ್ನು 24 ಗಂಟೆಯೊಳಗೆ ಬಂಧಿಸದಿದ್ದರೆ ಅಹಮದಾಬಾದ್​ ಬಂದ್​ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 

 


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.