ETV Bharat / bharat

ಸರ್ಕಾರಿ ಅಧಿಕಾರಿಗೆ ಆವಾಜ್​... ಕೇಂದ್ರ ಸಚಿವ ಅಶ್ವಿನಿ ಕುಮಾರ್ ಸೇರಿ 150 ಮಂದಿ ವಿರುದ್ಧ ಎಫ್​ಐಆರ್​ - ಸರ್ಕಾರಿ ,ಆವಾಜ್,ಕೇಂದ್ರ ಸಚಿವ ಅಶ್ವಿನಿ ಕುಮಾರ್ ,ಎಫ್​ಐಆರ್​ ,

ಸರ್ಕಾರಿ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು ತೊಂದರೆ ಮಾಡಿದ ಆರೋಪದ ಮೇಲೆ ಸಚಿವರು ಹಾಗೂ ಬಿಜೆಪಿ ನಾಯಕ ರಾನಾ ಪ್ರತಾಪ್​ ಸಿಂಗ್​ ಸೇರಿದಂತೆ ಬೆಂಬಲಿಗರ ಮೇಲೆ ಕೇಸ್​ ಬುಕ್​ ಆಗಿದೆ.

ಕೇಂದ್ರ ಸಚಿವ ಅಶ್ವಿನಿ ಕುಮಾರ್
author img

By

Published : Apr 1, 2019, 9:58 AM IST

ಬಕ್ಸರ್​: ಬಿಹಾರದ ಬಕ್ಸರ್​ನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದನ್ನು ತಡೆಯಲು ಮುಂದಾದ ಸರ್ಕಾರಿ ಅಧಿಕಾರಿಗೆ ಆವಾಜ್​ ಹಾಕಿದ ಕೇಂದ್ರ ಸಚಿವ ಅಶ್ವಿನಿ ಕುಮಾರ್​ ಹಾಗೂ ಅವರ 150 ಬೆಂಬಲಿಗರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಬಕ್ಸರ್​ ಮೂಲಕ ಹಾದು ಹೋಗುತ್ತಿದ್ದ ಸಚಿವರನ್ನು ರಾಜ್ಯ ಉಪ ವಿಭಾಗಾಧಿಕಾರಿ ಉಪಾಧ್ಯಾಯ್​ ಅವರು ತಡೆದರು. ಕಾರಿನಿಂದ ಕೆಳಕ್ಕಿಳಿದ ಅಶ್ವಿನಿ ಅವರು ಸರ್ಕಾರಿ ಅಧಿಕಾರಿಗೆ ಆವಾಜ್​ ಹಾಕಿ ಕೆಟ್ಟದಾಗಿ ನಡೆದುಕೊಂಡರು ಎಂದು ತಿಳಿದುಬಂದಿದೆ.

ಸರ್ಕಾರಿ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು ತೊಂದರೆ ಮಾಡಿದ ಆರೋಪದ ಮೇಲೆ ಸಚಿವರು ಹಾಗೂ ಬಿಜೆಪಿ ನಾಯಕ ರಾನಾ ಪ್ರತಾಪ್​ ಸಿಂಗ್​ ಸೇರಿದಂತೆ ಬೆಂಬಲಿಗರ ಮೇಲೆ ಕೇಸ್​ ಬುಕ್​ ಆಗಿದೆ.

ಕಾರಿನಿಂದ ಇಳಿದ ಸಚಿವರು ಅಧಿಕಾರಿಗೆ ಬೆದರಿಕೆ ಹಾಕಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಬಕ್ಸರ್​: ಬಿಹಾರದ ಬಕ್ಸರ್​ನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದನ್ನು ತಡೆಯಲು ಮುಂದಾದ ಸರ್ಕಾರಿ ಅಧಿಕಾರಿಗೆ ಆವಾಜ್​ ಹಾಕಿದ ಕೇಂದ್ರ ಸಚಿವ ಅಶ್ವಿನಿ ಕುಮಾರ್​ ಹಾಗೂ ಅವರ 150 ಬೆಂಬಲಿಗರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಬಕ್ಸರ್​ ಮೂಲಕ ಹಾದು ಹೋಗುತ್ತಿದ್ದ ಸಚಿವರನ್ನು ರಾಜ್ಯ ಉಪ ವಿಭಾಗಾಧಿಕಾರಿ ಉಪಾಧ್ಯಾಯ್​ ಅವರು ತಡೆದರು. ಕಾರಿನಿಂದ ಕೆಳಕ್ಕಿಳಿದ ಅಶ್ವಿನಿ ಅವರು ಸರ್ಕಾರಿ ಅಧಿಕಾರಿಗೆ ಆವಾಜ್​ ಹಾಕಿ ಕೆಟ್ಟದಾಗಿ ನಡೆದುಕೊಂಡರು ಎಂದು ತಿಳಿದುಬಂದಿದೆ.

ಸರ್ಕಾರಿ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು ತೊಂದರೆ ಮಾಡಿದ ಆರೋಪದ ಮೇಲೆ ಸಚಿವರು ಹಾಗೂ ಬಿಜೆಪಿ ನಾಯಕ ರಾನಾ ಪ್ರತಾಪ್​ ಸಿಂಗ್​ ಸೇರಿದಂತೆ ಬೆಂಬಲಿಗರ ಮೇಲೆ ಕೇಸ್​ ಬುಕ್​ ಆಗಿದೆ.

ಕಾರಿನಿಂದ ಇಳಿದ ಸಚಿವರು ಅಧಿಕಾರಿಗೆ ಬೆದರಿಕೆ ಹಾಕಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

Intro:Body:

ಸರ್ಕಾರಿ ಅಧಿಕಾರಿಗೆ ಆವಾಜ್​... ಕೇಂದ್ರ ಸಚಿವ ಅಶ್ವಿನಿ ಕುಮಾರ್ ಸೇರಿ 150 ಮಂದಿ ವಿರುದ್ಧ ಎಫ್​ಐಆರ್​



 ಬಕ್ಸರ್​: ಬಿಹಾರದ ಬಕ್ಸರ್​ನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದನ್ನು ತಡೆಯಲು ಮುಂದಾದ ಸರ್ಕಾರಿ ಅಧಿಕಾರಿಗೆ ಆವಾಜ್​ ಹಾಕಿದ ಕೇಂದ್ರ ಸಚಿವ ಅಶ್ವಿನಿ ಕುಮಾರ್​ ಹಾಗೂ ಅವರ 150 ಬೆಂಬಲಿಗರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. 



ಬಕ್ಸರ್​ ಮೂಲಕ ಹಾದು ಹೋಗುತ್ತಿದ್ದ ಸಚಿವರನ್ನು ರಾಜ್ಯ ಉಪ ವಿಭಾಗಾಧಿಕಾರಿ ಉಪಾಧ್ಯಾಯ್​ ಅವರು ತಡೆದರು. ಕಾರಿನಿಂದ ಕೆಳಕ್ಕಿಳಿದ ಅಶ್ವಿನಿ ಅವರು ಸರ್ಕಾರಿ ಅಧಿಕಾರಿಗೆ ಆವಾಜ್​ ಹಾಕಿ ಕೆಟ್ಟದಾಗಿ ನಡೆದುಕೊಂಡರು ಎಂದು ತಿಳಿದುಬಂದಿದೆ. 



ಸರ್ಕಾರಿ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು ತೊಂದರೆ ಮಾಡಿದ ಆರೋಪದ ಮೇಲೆ ಸಚಿವರು ಹಾಗೂ ಬಿಜೆಪಿ ನಾಯಕ ರಾನಾ ಪ್ರತಾಪ್​ ಸಿಂಗ್​ ಸೇರಿದಂತೆ ಬೆಂಬಲಿಗರ ಮೇಲೆ ಕೇಸ್​ ಬುಕ್​ ಆಗಿದೆ. 



ಕಾರಿನಿಂದ ಇಳಿದ ಸಚಿವರು ಅಧಿಕಾರಿಗೆ ಬೆದರಿಕೆ ಹಾಕಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 





<blockquote class="twitter-tweet" data-lang="en"><p lang="en" dir="ltr"><a href="https://twitter.com/hashtag/WATCH?src=hash&amp;ref_src=twsrc%5Etfw">#WATCH</a> Union Minister Ashwini Kumar Choubey misbehaves with SDM KK Upadhyay in Buxar after the official had stopped his convoy for violating model code of conduct. <a href="https://twitter.com/hashtag/Bihar?src=hash&amp;ref_src=twsrc%5Etfw">#Bihar</a> (30.3.19) <a href="https://t.co/G7Fp96zOug">pic.twitter.com/G7Fp96zOug</a></p>&mdash; ANI (@ANI) <a href="https://twitter.com/ANI/status/1112174315674451968?ref_src=twsrc%5Etfw">March 31, 2019</a></blockquote>

<script async src="https://platform.twitter.com/widgets.js" charset="utf-8"></script>

 


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.