ETV Bharat / bharat

ಸಂಧಾನ ಈಗ ಸಾಧ್ಯವೇ? ನವೆಂಬರ್​​ನಲ್ಲಿ ಹೊರ ಬರುತ್ತಾ ಅಯೋಧ್ಯಾ ತೀರ್ಪು

author img

By

Published : Sep 18, 2019, 11:55 AM IST

ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸಂಧಾನದ ಮೂಲಕ ಸೌಹಾರ್ದಯುತ ಇತ್ಯರ್ಥಕ್ಕೆ ಬಂದರೆ ಆ ನಿರ್ಧಾರವನ್ನ ಸುಪ್ರೀಂಕೋರ್ಟ್​​​ ಮುಂದೆ ಮಂಡಿಸಬಹುದು ಎಂದು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್

ನವದೆಹಲಿ: 26ನೇ ದಿನವೂ ಅಯೋಧ್ಯಾ ಭೂ ವಿವಾದ ವಿಚಾರಣೆ ಸುಪ್ರೀಂಕೋರ್ಟ್​ ಪಂಚ ಸದಸ್ಯಪೀಠದಲ್ಲಿ ಮುಂದುವರಿದಿದೆ. ಪ್ರಕರಣದ ವಿಚಾರಣೆ ಮುಗಿಸಲು ಅಕ್ಟೋಬರ್​ 18ರ ವರೆಗೂ ಆಗಬಹುದು. ಅಲ್ಲಿವರೆಗೂ ಎಲ್ಲ ವಾದ- ಪ್ರತಿವಾದಗಳು ಮುಗಿಯಬಹುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ ಹೇಳಿದ್ದಾರೆ.

ಈ ನಡುವೆ ಸಂಧಾನಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಕೆ ಮಾಡಿರುವ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ ಮುಖ್ಯ ನ್ಯಾಯಮೂರ್ತಿಗಳು. "ಏಕಕಾಲದಲ್ಲಿಯೇ ವಿಚಾರಣೆ ಹಾಗೂ ಮಧ್ಯಸ್ಥಿಕೆ ಪ್ರಕ್ರಿಯೆಯೂ ನಡೆಯಬಹುದು. ಸಂಧಾನದ ಮೂಲಕ ಸೌಹಾರ್ದಯುತ ಇತ್ಯರ್ಥಕ್ಕೆ ಬಂದರೆ ಆ ನಿರ್ಧಾರವನ್ನ ಸುಪ್ರೀಂಕೋರ್ಟ್​​​ ಮುಂದೆ ಮಂಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 26 ದಿನಗಳಿಂದ ನಿತ್ಯ ಅಯೋಧ್ಯಾ- ಬಾಬ್ರಿ ಮಸೀದಿ ವಿವಾದದ ವಿಚಾರಣೆ ನಡೆಯುತ್ತಿದೆ. ಅತಿರಥ ಮಹಾರಥ ವಕೀಲರು ವಾದ - ಪ್ರತಿವಾದ, ಇತಿಹಾಸ ಹಾಗೂ ಐತಿಹಾಸಿಕ ದಾಖಲೆಗಳ ಮೂಲಕ ತಮ್ಮ ವಾದ ಮಂಡನೆ ಮಾಡುತ್ತಿದ್ದಾರೆ.

ನವದೆಹಲಿ: 26ನೇ ದಿನವೂ ಅಯೋಧ್ಯಾ ಭೂ ವಿವಾದ ವಿಚಾರಣೆ ಸುಪ್ರೀಂಕೋರ್ಟ್​ ಪಂಚ ಸದಸ್ಯಪೀಠದಲ್ಲಿ ಮುಂದುವರಿದಿದೆ. ಪ್ರಕರಣದ ವಿಚಾರಣೆ ಮುಗಿಸಲು ಅಕ್ಟೋಬರ್​ 18ರ ವರೆಗೂ ಆಗಬಹುದು. ಅಲ್ಲಿವರೆಗೂ ಎಲ್ಲ ವಾದ- ಪ್ರತಿವಾದಗಳು ಮುಗಿಯಬಹುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ ಹೇಳಿದ್ದಾರೆ.

ಈ ನಡುವೆ ಸಂಧಾನಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಕೆ ಮಾಡಿರುವ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ ಮುಖ್ಯ ನ್ಯಾಯಮೂರ್ತಿಗಳು. "ಏಕಕಾಲದಲ್ಲಿಯೇ ವಿಚಾರಣೆ ಹಾಗೂ ಮಧ್ಯಸ್ಥಿಕೆ ಪ್ರಕ್ರಿಯೆಯೂ ನಡೆಯಬಹುದು. ಸಂಧಾನದ ಮೂಲಕ ಸೌಹಾರ್ದಯುತ ಇತ್ಯರ್ಥಕ್ಕೆ ಬಂದರೆ ಆ ನಿರ್ಧಾರವನ್ನ ಸುಪ್ರೀಂಕೋರ್ಟ್​​​ ಮುಂದೆ ಮಂಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 26 ದಿನಗಳಿಂದ ನಿತ್ಯ ಅಯೋಧ್ಯಾ- ಬಾಬ್ರಿ ಮಸೀದಿ ವಿವಾದದ ವಿಚಾರಣೆ ನಡೆಯುತ್ತಿದೆ. ಅತಿರಥ ಮಹಾರಥ ವಕೀಲರು ವಾದ - ಪ್ರತಿವಾದ, ಇತಿಹಾಸ ಹಾಗೂ ಐತಿಹಾಸಿಕ ದಾಖಲೆಗಳ ಮೂಲಕ ತಮ್ಮ ವಾದ ಮಂಡನೆ ಮಾಡುತ್ತಿದ್ದಾರೆ.

Intro:Body:

ಸಂಧಾನ ಈಗ ಸಾಧ್ಯವೇ? ನವೆಂಬರ್​​ನಲ್ಲಿ ಹೊರ ಬರುತ್ತಾ ಅಯೋಧ್ಯಾ ತೀರ್ಪು 



ನವದೆಹಲಿ:  26ನೇ ದಿನವೂ ಮುಂದುವರಿದ ಅಯೋಧ್ಯಾ ಭೂ ವಿವಾದ ವಿಚಾರಣೆ ಸುಪ್ರೀಂಕೋರ್ಟ್​ ಪಂಚ ಸದಸ್ಯಪೀಠದಲ್ಲಿ ಮುಂದುವರಿದಿದೆ. ಪ್ರಕರಣದ ವಿಚಾರಣೆ ಮುಗಿಸಲು  ಅಕ್ಟೋಬರ್​ 18ರ ವರೆಗೂ ಆಗಬಹುದು.  ಅಲ್ಲಿವರೆಗೂ ಎಲ್ಲ ವಾದ- ಪ್ರತಿವಾದಗಳು ಮುಗಿಯಬಹುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ ಹೇಳಿದ್ದಾರೆ.  



ಈ ನಡುವೆ ಸಂಧಾನಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಕೆ ಮಾಡಿರುವ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ ಮುಖ್ಯ ನ್ಯಾಯಮೂರ್ತಿಗಳು. "ಏಕಕಾಲದಲ್ಲಿಯೇ ವಿಚಾರಣೆ ಹಾಗೂ ಮಧ್ಯಸ್ಥಿಕೆ ಪ್ರಕ್ರಿಯೆಯೂ ನಡೆಯಬಹುದು.  ಸಂಧಾನದ ಮೂಲಕ ಸೌಹಾರ್ದಯುತ ಇತ್ಯರ್ಥಕ್ಕೆ ಬಂದರೆ ಆ ನಿರ್ಧಾರವನ್ನ ಸುಪ್ರೀಂಕೋರ್ಟ್​​​ ಮುಂದೆ ಮಂಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. 



ಕಳೆದ 26 ದಿನಗಳಿಂದ ನಿತ್ಯ ಅಯೋಧ್ಯಾ- ಬಾಬ್ರಿ ಮಸೀದಿ ವಿವಾದದ ವಿಚಾರಣೆ ನಡೆಯುತ್ತಿದೆ.  ಅತಿರಥ ಮಹಾರಥ ವಕೀಲರು ವಾದ - ಪ್ರತಿವಾದ, ಇತಿಹಾಸ ಹಾಗೂ ಐತಿಹಾಸಿಕ ದಾಖಲೆಗಳ ಮೂಲಕ ತಮ್ಮ ವಾದ ಮಂಡನೆ ಮಾಡುತ್ತಿದ್ದಾರೆ.  


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.