ETV Bharat / bharat

'ಗಡಿಯ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನ ಸ್ವೀಕಾರಾರ್ಹವಲ್ಲ'

author img

By

Published : Nov 1, 2020, 12:54 PM IST

ಚೀನಾಕ್ಕೆ ಸಂಬಂಧಪಟ್ಟಂತೆ, ಎರಡು ರಾಷ್ಟ್ರಗಳು ಆನುವಂಶಿಕ ಸವಾಲುಗಳನ್ನು ಮತ್ತು ಹೊಸ ಸಂದರ್ಭಗಳನ್ನು ಪರಿಹರಿಸಿದ್ದರಿಂದ ಮೂರು ದಶಕಗಳವರೆಗೆ ಸಂಬಂಧಗಳು ಸ್ಥಿರವಾಗಿದ್ದವು. ಗಡಿ ಪ್ರದೇಶಗಳಲ್ಲಿನ ಶಾಂತಿ ಇತರ ಕ್ಷೇತ್ರಗಳ ವಿಸ್ತೃತ ಸಹಕಾರಕ್ಕೆ ಆಧಾರವಾಗಿದೆ..

Jaishankar
ವಿದೇಶಾಂಗ ಸಚಿವ ಎಸ್.ಜೈಶಂಕರ್

ನವದೆಹಲಿ : ಭಾರತ ಮತ್ತು ಚೀನಾ ನಡುವಿನ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಉಭಯ ದೇಶಗಳ ನಡುವಿನ ಒಪ್ಪಂದಗಳನ್ನು ಗೌರವಿಸಬೇಕು ಮತ್ತು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನವನ್ನು ಸ್ವೀಕರಿಸಲಾಗುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಸರ್ದಾರ್ ಪಟೇಲ್ ಸ್ಮರಣಾರ್ಥ ಉಪನ್ಯಾಸ ನೀಡಿದ ವಿದೇಶಾಂಗ ಸಚಿವರು, "ಚೀನಾಕ್ಕೆ ಸಂಬಂಧಪಟ್ಟಂತೆ, ಎರಡು ರಾಷ್ಟ್ರಗಳು ಆನುವಂಶಿಕ ಸವಾಲುಗಳನ್ನು ಮತ್ತು ಹೊಸ ಸಂದರ್ಭಗಳನ್ನು ಪರಿಹರಿಸಿದ್ದರಿಂದ ಮೂರು ದಶಕಗಳವರೆಗೆ ಸಂಬಂಧಗಳು ಸ್ಥಿರವಾಗಿದ್ದವು. ಗಡಿ ಪ್ರದೇಶಗಳಲ್ಲಿನ ಶಾಂತಿ ಇತರ ಕ್ಷೇತ್ರಗಳ ವಿಸ್ತೃತ ಸಹಕಾರಕ್ಕೆ ಆಧಾರವಾಗಿದೆ" ಎಂದು ಹೇಳಿದ್ದಾರೆ.

"ಭಾರತ ಮತ್ತು ನಂತರದ ಕೋವಿಡ್ ಪ್ರಪಂಚ"(India and the Post-Covid World) ಎಂಬ ವಿಷಯದ ಕುರಿತು ಮಾತನಾಡಿದ ಜೈಶಂಕರ್, ಕೋವಿಡ್-19 ಆಗಮನದೊಂದಿಗೆ ಭಾರತ ಮತ್ತು ಚೀನಾ ನಡುವಿನ ಸಂಬಂಧವು ಒತ್ತಡದಲ್ಲಿದೆ ಎಂದು ಹೇಳಿದರು. "ಆದರೆ, ಸಾಂಕ್ರಾಮಿಕ ರೋಗವು ನಿಯಂತ್ರಣಕ್ಕೆ ಬಂದಂತೆ ಸಂಬಂಧವು ತೀವ್ರ ಒತ್ತಡಕ್ಕೆ ಒಳಗಾಗಿದೆ. ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು, ಉಭಯ ದೇಶಗಳ ನಡುವಿನ ಒಪ್ಪಂದಗಳನ್ನು ಸಂಪೂರ್ಣವಾಗಿ ಗೌರವಿಸಬೇಕು. ವಾಸ್ತವಿಕ ನಿಯಂತ್ರಣದ ರೇಖೆಗೆ ಸಂಬಂಧಪಟ್ಟಂತೆ, ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನ ಸ್ವೀಕಾರಾರ್ಹವಲ್ಲ" ಎಂದಿದ್ದಾರೆ.

ನವದೆಹಲಿ : ಭಾರತ ಮತ್ತು ಚೀನಾ ನಡುವಿನ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಉಭಯ ದೇಶಗಳ ನಡುವಿನ ಒಪ್ಪಂದಗಳನ್ನು ಗೌರವಿಸಬೇಕು ಮತ್ತು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನವನ್ನು ಸ್ವೀಕರಿಸಲಾಗುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಸರ್ದಾರ್ ಪಟೇಲ್ ಸ್ಮರಣಾರ್ಥ ಉಪನ್ಯಾಸ ನೀಡಿದ ವಿದೇಶಾಂಗ ಸಚಿವರು, "ಚೀನಾಕ್ಕೆ ಸಂಬಂಧಪಟ್ಟಂತೆ, ಎರಡು ರಾಷ್ಟ್ರಗಳು ಆನುವಂಶಿಕ ಸವಾಲುಗಳನ್ನು ಮತ್ತು ಹೊಸ ಸಂದರ್ಭಗಳನ್ನು ಪರಿಹರಿಸಿದ್ದರಿಂದ ಮೂರು ದಶಕಗಳವರೆಗೆ ಸಂಬಂಧಗಳು ಸ್ಥಿರವಾಗಿದ್ದವು. ಗಡಿ ಪ್ರದೇಶಗಳಲ್ಲಿನ ಶಾಂತಿ ಇತರ ಕ್ಷೇತ್ರಗಳ ವಿಸ್ತೃತ ಸಹಕಾರಕ್ಕೆ ಆಧಾರವಾಗಿದೆ" ಎಂದು ಹೇಳಿದ್ದಾರೆ.

"ಭಾರತ ಮತ್ತು ನಂತರದ ಕೋವಿಡ್ ಪ್ರಪಂಚ"(India and the Post-Covid World) ಎಂಬ ವಿಷಯದ ಕುರಿತು ಮಾತನಾಡಿದ ಜೈಶಂಕರ್, ಕೋವಿಡ್-19 ಆಗಮನದೊಂದಿಗೆ ಭಾರತ ಮತ್ತು ಚೀನಾ ನಡುವಿನ ಸಂಬಂಧವು ಒತ್ತಡದಲ್ಲಿದೆ ಎಂದು ಹೇಳಿದರು. "ಆದರೆ, ಸಾಂಕ್ರಾಮಿಕ ರೋಗವು ನಿಯಂತ್ರಣಕ್ಕೆ ಬಂದಂತೆ ಸಂಬಂಧವು ತೀವ್ರ ಒತ್ತಡಕ್ಕೆ ಒಳಗಾಗಿದೆ. ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು, ಉಭಯ ದೇಶಗಳ ನಡುವಿನ ಒಪ್ಪಂದಗಳನ್ನು ಸಂಪೂರ್ಣವಾಗಿ ಗೌರವಿಸಬೇಕು. ವಾಸ್ತವಿಕ ನಿಯಂತ್ರಣದ ರೇಖೆಗೆ ಸಂಬಂಧಪಟ್ಟಂತೆ, ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನ ಸ್ವೀಕಾರಾರ್ಹವಲ್ಲ" ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.