ETV Bharat / bharat

ಕೊರಳಲ್ಲಿ ಬಾಂಬ್​, ಕೈಯಲ್ಲಿ ಪೆಟ್ರೋಲ್​: ಪತ್ನಿಗಾಗಿ ಅತ್ತೆ-ಮಾವನ ಎದುರು ಅಳಿಯನ ಹೈಡ್ರಾಮಾ! ವಿಡಿಯೋ

ನನ್ನ ಪತ್ನಿಯನ್ನ ಸಂಸಾರಕ್ಕೆ ಕಳಸ್ತೀರಾ... ಇಲ್ಲ ಬಾಂಬ್​ಗಳಿಂದ ಉಡಾಯಿಸಿಕೊಳ್ಳಲೇ? ಎಂದು ವ್ಯಕ್ತಿವೋರ್ವ ತನ್ನ ಅತ್ತೆ-ಮಾವನಿಗೆ ಬೆದರಿಕೆ ಹಾಕಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

author img

By

Published : Sep 23, 2019, 1:07 PM IST

Updated : Sep 23, 2019, 2:42 PM IST

ಬೆದರಿಕೆ

ಕಡಲೂರು: ನನ್ನ ಹೆಂಡ್ತಿಯನ್ನು ಸಂಸಾರಕ್ಕೆ ಕಳುಹಿಸಿ, ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತಿರಾಯನೋರ್ವ ಕೊರಳಿನಲ್ಲಿ ನಾಡ ಬಾಂಬ್​ಗಳ ಸರ ಹಾಕಿಕೊಂಡು ಅತ್ತೆ - ಮಾವನ ಎದುರು ಹೈಡ್ರಾಮಾ ನಡೆಸಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ನೈವೇಲಿಯಲ್ಲಿ ಕಂಡುಬಂದಿದೆ.

ಮಣಿಕಂಠ ಎಂಬಾತ ನಾಡ ಬಾಂಬ್​ಗಳ ಸರವನ್ನು ಕೊರಳಲ್ಲಿ ಹಾಕಿಕೊಂಡು ಕೈಯಲ್ಲಿ ಪೆಟ್ರೋಲ್​ ಕ್ಯಾನ್​ ಹಿಡಿದುಕೊಂಡು ಪತ್ನಿ ಮನೆಗೆ ತೆರಳಿದ್ದ. ನನ್ನ ಹೆಂಡತಿಯನ್ನ ಸಂಸಾರಕ್ಕೆ ಕಳುಹಿಸಿ. ಇಲ್ಲವಾದಲ್ಲಿ ಬಾಂಬ್​ಗಳನ್ನು ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅತ್ತೆ - ಮಾವನಿಗೆ ಬೆದರಿಕೆ ಹಾಕಿ ಮೈಮೇಲೆ ಪೆಟ್ರೋಲ್​ ಸುರಿದುಕೊಂಡಿದ್ದ.

ಅದೇ ಸ್ಥಳದಿಂದ ಹಾದು ಹೋಗುತ್ತಿದ್ದ ಪೇದೆವೋರ್ವರು ಇದನ್ನು ಗಮನಿಸಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದರು. ವಿಷಯ ತಿಳಿದ ಅಧಿಕಾರಿಗಳು ದಿಢೀರ್​​ ಸ್ಥಳಕ್ಕೆ ದೌಡಾಯಿಸಿದ್ದರು.

blow himself up country bombs, a man threatened, a man threatened to blow himself, country bombs, Cuddalore news, Cuddalore country bombs news, Cuddalore suicide news, Cuddalore crime news, Cuddalore latest news,
ನನ್ನ ಪತ್ನಿನಾ ಸಂಸಾರಕ್ಕೆ ಕಳಸ್ತೀರಾ, ಇಲ್ಲ ಬಾಂಬ್​ಗಳಿಂದ ಸ್ಫೋಟಿಸಿಕೊಳ್ಳಲಾ..!

ಪೊಲೀಸರು ಮಣಿಕಂಠನನ್ನು ಮನವೊಲಿಸಲು ಪ್ರಯತ್ನಿಸಿದರು. ಆದ್ರೆ ಮಣಿಕಂಠ ಇದಕ್ಕೆಲ್ಲ ಕಿವಿಗೊಡಲಿಲ್ಲ. ಬಳಿಕ ಮಣಿಕಂಠನ ಎರಡು ವರ್ಷದ ಮಗುವನ್ನು ಮನೆಯಿಂದ ಹೊರ ಕರೆತಂದರು. ಆಗ ಮಗುವನ್ನು ನೋಡಿದ ಮಣಿಕಂಠನ ಮನಸ್ಸು ಕರಗಿತು. ತಾನು ಹಾಕಿಕೊಂಡಿದ್ದ ಬಾಂಬ್​ಗಳ ಸರವನ್ನು ತೆಗೆದ. ಅಲ್ಲದೆ ತಾನು ವಿಷ ಸೇವಿಸಿರುವುದಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನನ್ನ ಪತ್ನಿನಾ ಸಂಸಾರಕ್ಕೆ ಕಳಸ್ತೀರಾ, ಇಲ್ಲ ಬಾಂಬ್​ಗಳಿಂದ ಸ್ಫೋಟಿಸಿಕೊಳ್ಳಲಾ!

ಈ ಘಟನೆ ಕುರಿತು ಪೊಲೀಸರು ಮಣಿಕಂಠ ಮತ್ತು ಆತನ ಹೆಂಡತಿ ಕುಟುಂಬದ ಜೊತೆ ಮಾತುಕತೆ ನಡೆಸಿದ್ದಾರೆ. ಜೊತೆ ಕಚ್ಚಾ ಬಾಂಬ್​ಗಳು ಎಲ್ಲಿಂದ ಬಂದವು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.

ಕಡಲೂರು: ನನ್ನ ಹೆಂಡ್ತಿಯನ್ನು ಸಂಸಾರಕ್ಕೆ ಕಳುಹಿಸಿ, ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತಿರಾಯನೋರ್ವ ಕೊರಳಿನಲ್ಲಿ ನಾಡ ಬಾಂಬ್​ಗಳ ಸರ ಹಾಕಿಕೊಂಡು ಅತ್ತೆ - ಮಾವನ ಎದುರು ಹೈಡ್ರಾಮಾ ನಡೆಸಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ನೈವೇಲಿಯಲ್ಲಿ ಕಂಡುಬಂದಿದೆ.

ಮಣಿಕಂಠ ಎಂಬಾತ ನಾಡ ಬಾಂಬ್​ಗಳ ಸರವನ್ನು ಕೊರಳಲ್ಲಿ ಹಾಕಿಕೊಂಡು ಕೈಯಲ್ಲಿ ಪೆಟ್ರೋಲ್​ ಕ್ಯಾನ್​ ಹಿಡಿದುಕೊಂಡು ಪತ್ನಿ ಮನೆಗೆ ತೆರಳಿದ್ದ. ನನ್ನ ಹೆಂಡತಿಯನ್ನ ಸಂಸಾರಕ್ಕೆ ಕಳುಹಿಸಿ. ಇಲ್ಲವಾದಲ್ಲಿ ಬಾಂಬ್​ಗಳನ್ನು ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅತ್ತೆ - ಮಾವನಿಗೆ ಬೆದರಿಕೆ ಹಾಕಿ ಮೈಮೇಲೆ ಪೆಟ್ರೋಲ್​ ಸುರಿದುಕೊಂಡಿದ್ದ.

ಅದೇ ಸ್ಥಳದಿಂದ ಹಾದು ಹೋಗುತ್ತಿದ್ದ ಪೇದೆವೋರ್ವರು ಇದನ್ನು ಗಮನಿಸಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದರು. ವಿಷಯ ತಿಳಿದ ಅಧಿಕಾರಿಗಳು ದಿಢೀರ್​​ ಸ್ಥಳಕ್ಕೆ ದೌಡಾಯಿಸಿದ್ದರು.

blow himself up country bombs, a man threatened, a man threatened to blow himself, country bombs, Cuddalore news, Cuddalore country bombs news, Cuddalore suicide news, Cuddalore crime news, Cuddalore latest news,
ನನ್ನ ಪತ್ನಿನಾ ಸಂಸಾರಕ್ಕೆ ಕಳಸ್ತೀರಾ, ಇಲ್ಲ ಬಾಂಬ್​ಗಳಿಂದ ಸ್ಫೋಟಿಸಿಕೊಳ್ಳಲಾ..!

ಪೊಲೀಸರು ಮಣಿಕಂಠನನ್ನು ಮನವೊಲಿಸಲು ಪ್ರಯತ್ನಿಸಿದರು. ಆದ್ರೆ ಮಣಿಕಂಠ ಇದಕ್ಕೆಲ್ಲ ಕಿವಿಗೊಡಲಿಲ್ಲ. ಬಳಿಕ ಮಣಿಕಂಠನ ಎರಡು ವರ್ಷದ ಮಗುವನ್ನು ಮನೆಯಿಂದ ಹೊರ ಕರೆತಂದರು. ಆಗ ಮಗುವನ್ನು ನೋಡಿದ ಮಣಿಕಂಠನ ಮನಸ್ಸು ಕರಗಿತು. ತಾನು ಹಾಕಿಕೊಂಡಿದ್ದ ಬಾಂಬ್​ಗಳ ಸರವನ್ನು ತೆಗೆದ. ಅಲ್ಲದೆ ತಾನು ವಿಷ ಸೇವಿಸಿರುವುದಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನನ್ನ ಪತ್ನಿನಾ ಸಂಸಾರಕ್ಕೆ ಕಳಸ್ತೀರಾ, ಇಲ್ಲ ಬಾಂಬ್​ಗಳಿಂದ ಸ್ಫೋಟಿಸಿಕೊಳ್ಳಲಾ!

ಈ ಘಟನೆ ಕುರಿತು ಪೊಲೀಸರು ಮಣಿಕಂಠ ಮತ್ತು ಆತನ ಹೆಂಡತಿ ಕುಟುಂಬದ ಜೊತೆ ಮಾತುಕತೆ ನಡೆಸಿದ್ದಾರೆ. ಜೊತೆ ಕಚ್ಚಾ ಬಾಂಬ್​ಗಳು ಎಲ್ಲಿಂದ ಬಂದವು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.

Intro:Body:

a man threatened to blow himself up country bombs in Tamil Nadu's Cuddalore

‘ನನ್ನ ಪತ್ನಿನಾ ಸಂಸಾರಕ್ಕೆ ಕಳಸ್ತೀರಾ, ಇಲ್ಲ ಬಾಂಬ್​ಗಳಿಂದ ಉಡಾಯಿಸ್ಕೊಳ್ಲಾ?’



ನನ್ನ ಪತ್ನಿನಾ ಸಂಸಾರಕ್ಕೆ ಕಳಸ್ತೀರಾ... ಇಲ್ಲ ಬಾಂಬ್​ಗಳಿಂದ ಉಡಾಯಿಸ್ಕೊಳ್ಲಾ? ಎಂದು ಪತಿಯೊಬ್ಬ ತನ್ನ ಅತ್ತೆ-ಮಾವನಿಗೆ ಬೆದರಿಕೆ ಹಾಕಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 



ಕಡಲೂರು: ನನ್ನ ಹೆಂಡ್ತಿಯನ್ನು ಸಂಸಾರಕ್ಕೆ ಕಳುಹಿಸಿ. ಇಲ್ಲವಾದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತಿಯೊಬ್ಬ ಕೊರಳಿನಲ್ಲಿ ನಾಡ ಬಾಂಬ್​ಗಳ ಸರ ಹಾಕಿಕೊಂಡು ಅತ್ತೆ-ಮಾವನಿಗೆ ಬೆದರಿಕೆ ಹಾಕಿರುವ ಘಟನೆ ಕಡಲೂರು ಜಿಲ್ಲೆಯ ನೈವೇಲಿಯಲ್ಲಿ ನಡೆದಿದೆ. 



ಮಣಿಕಂಠ ನಾಡ ಬಾಂಬ್​ಗಳ ಸರವನ್ನು ಕೊರಳಿನಲ್ಲಿ ಹಾಕಿಕೊಂಡು ಕೈಯಲ್ಲಿ ಸಿಮೇಎಣ್ಣೆ ಹಿಡಿದುಕೊಂಡು ಹೆಂಡ್ತಿ ಮನೆಗೆ ತೆರಳಿದ್ದಾನೆ. ನನ್ನ ಹೆಂಡ್ತಿಯನ್ನು ಸಂಸಾರಕ್ಕೆ ಕಳುಹಿಸಿ.. ಇಲ್ಲವಾದಲ್ಲಿ ಬಾಂಬ್​ಗಳನ್ನು ಉಡಾಯಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅತ್ತೆ-ಮಾವನಿಗೆ ಬೆದರಿಕೆ ಹಾಕಿ ಮೈಮೇಲೆ ಸಿಮೇಎಣ್ಣೆ ಸುರಿದುಕೊಂಡಿದ್ದಾನೆ. 



ಅದೇ ಸ್ಥಳದಿಂದ ಹಾದು ಹೋಗುತ್ತಿದ್ದ ಪೇದೆಯೊಬ್ಬರು ಇದನ್ನು ಗಮನಿಸಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸಮಾಚಾರ ತಿಳಿದ ಅಧಿಕಾರಿಗಳು ದಿಢೀರನೇ ಸ್ಥಳಕ್ಕೆ ಭೇಟಿ ನೀಡಿದರು. 



ಪೊಲೀಸರು ಮಣಿಕಂಠನನ್ನು ಮನವೋಲಿಸಲು ಪ್ರಯತ್ನಿಸಿದರು. ಆದ್ರೆ ಮಣಿಕಂಠ ಇದಕ್ಕೆಲ್ಲ ಕಿವಿಗೋಡಲಿಲ್ಲ. ಬಳಿಕ ಮಣಿಕಂಠನ ಎರಡು ವರ್ಷದ ಮಗುವನ್ನು ಮನೆಯಿಂದ ಹೊರ ಕರೆತಂದರು. ಮಗುವನ್ನು ನೋಡಿದ ಮಣಿಕಂಠನ ಮನಸ್ಸು ಕರಗಿತು. ತಾನು ಹಾಕಿಕೊಂಡಿದ್ದ ಬಾಂಬ್​ಗಳ ಸರವನ್ನು ತೆಗೆದನು. ನಾನು ವಿಷ ಸೇವಿಸಿದ್ದೇನೆ ಎಂದು ಪೊಲೀಸರಿಗೆ ಮಣಿಕಂಠ ತಿಳಿಸಿದ್ದನು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 



ಈ ಘಟನೆ ಕುರಿತು ಪೊಲೀಸರು ಮಣಿಕಂಠ ಮತ್ತು ಆತನ ಹೆಂಡ್ತಿ ಕುಟುಂಬದ ಜೊತೆ ಮಾತುಕತೆ ನಡೆಸಿ, ಬಾಂಬ್​ಗಳ ಬಂದ ಬಗ್ಗೆ ಪತ್ತೆ ಹಚ್ಚುತ್ತಿದ್ದಾರೆ. 





'నా భార్యను కాపురానికి పంపిస్తారా లేదా బాంబులతో నన్ను పేల్చుకోమంటారా?'... తమిళనాడులో ఓ వ్యక్తి తన అత్తమామల దగ్గరకు వెళ్లి అన్న మాటలు ఇవి. మెడలో నాటుబాంబుల దండను పూలమాలలా ధరించి తన భార్యను పంపించమని అత్తమామలను బెదిరించాడు. అసలేం జరిగింది?



భార్యను కాపురానికి పంపాలని, లేకపోతే ఆత్మహత్య చేసుకుంటానని ఓ వ్యక్తి నాటుబాంబుల దండను మెడలో వేసుకొని వెళ్లి అత్తమామలను బెదిరించాడు. తమిళనాడు కడలూరు జిల్లాలోని నైవేలిలో ఈ ఘటన జరిగింది.మణికంఠన్‌ అనే వ్యక్తికి తన భార్యతో విభేదాలు రావడం వల్ల ఏడాదిన్నర నుంచి ఆమె పుట్టింటిలోనే ఉంటోంది. విడాకుల కేసు కోర్టు విచారణలో ఉంది.తాజాగా మణికంఠన్‌ నాటు బాంబుల దండను మెడలో వేసుకొని కిరోసిన్ డబ్బాతో భార్య వద్దకు వెళ్లాడు. తన భార్యను కాపురానికి పంపాలని లేదంటే బాంబులు పేల్చుకుని ఆత్మహత్య చేసుకుంటానని అత్తమామలను బెదిరించాడు. ఒంటిపై కిరోసిన్ పోసుకున్నాడు.అటువైపు వెళ్తున్న ఓ కానిస్టేబుల్... ఉన్నతాధికారులకు సమాచారం అందించాడు. వెంటనే పోలీసులు అక్కడకు చేరుకున్నారు. మణికంఠన్​కు నచ్చజెప్పేందుకు పదునైన వ్యూహం అమలు చేశారు. అతడి​ రెండేళ్ల కుమారుడ్ని రంగంలోకి దింపారు. ఆత్మహత్య ఆలోచన విరమించుకోవాలని నచ్చజెప్పారు. ఏడుస్తూ, తనవైపు వస్తున్న రెండేళ్ల కుమారుడ్ని చూసి మణికంఠన్ చలించిపోయాడు. బాంబులు తీసి పక్కన పడేసినా... తాను అప్పటికే విషం తాగినట్లు చెప్పాడు. హుటాహుటిన పోలీసులు అతడిని ఆస్పత్రికి తరలించారు.


Conclusion:
Last Updated : Sep 23, 2019, 2:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.