ETV Bharat / bharat

Watch.. ಮಹಾರಾಷ್ಟ್ರ: ಮಳೆ ಅವಾಂತರಕ್ಕೆ 1 ತಿಂಗಳಲ್ಲಿ 70ಕ್ಕೂ ಹೆಚ್ಚು ಮಂದಿ ಬಲಿ

author img

By

Published : Oct 2, 2021, 2:09 PM IST

ಸೈಕ್ಲೋನ್​ ಅಬ್ಬರ ನಿಂತ ಮೇಲೂ ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಅನೇಕ ಪ್ರದೇಶಗಳು ಜಲಾವೃತಗೊಂಡಿವೆ.

Aurangabad is inundated due to heavy rainfall in the region
Aurangabad is inundated due to heavy rainfall in the region

ಔರಂಗಾಬಾದ್‌ (ಮಹಾರಾಷ್ಟ್ರ): ಗುಲಾಬ್​ ಚಂಡಮಾರುತದ ಆರ್ಭಟಕ್ಕೆ ಮಹಾರಾಷ್ಟ್ರದಲ್ಲಿ 20 ಮಂದಿ ಬಲಿಯಾಗಿದ್ದಾರೆ. ಸೈಕ್ಲೋನ್​ ಅಬ್ಬರ ನಿಂತ ಮೇಲೂ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ.

ವರದಿಗಳ ಪ್ರಕಾರ, ಸೆಪ್ಟೆಂಬರ್​ ಒಂದೇ ತಿಂಗಳಲ್ಲಿ ವರುಣ ಸೃಷ್ಟಿಸಿದ ಅವಾಂತರಕ್ಕೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇನ್ನು ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಪ್ರವಾಹ, ಭೂಕುಸಿತ, ಮಳೆ, ಸಿಡಿಲು ಸಂಬಂಧದ ಅವಘಡಗಳಿಂದ 400ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಔರಂಗಾಬಾದ್ ಜಿಲ್ಲೆಯ ನರೇಗಾಂವ್ ಪ್ರದೇಶ ಜಲಾವೃತ

ಇದನ್ನೂ ಓದಿ: ಧಾರಾಕಾರ ಮಳೆಗೆ ಪತಿ - ಪತ್ನಿ ಸೇರಿ ಮೂವರು ಬಲಿ..ಮಾನವ ನಿರ್ಮಿತ ಪ್ರವಾಹ ಎಂದ ಸಿಎಂ

ಔರಂಗಾಬಾದ್ ಜಿಲ್ಲೆಯಲ್ಲಿ ಎಡಬಿಡದೇ ಮಳೆಯಾಗುತ್ತಿದ್ದು, ನರೇಗಾಂವ್ ಪ್ರದೇಶ ಜಲಾವೃತಗೊಂಡಿವೆ. ರಸ್ತೆಗಳು ಕುಸಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ,

ಔರಂಗಾಬಾದ್‌ (ಮಹಾರಾಷ್ಟ್ರ): ಗುಲಾಬ್​ ಚಂಡಮಾರುತದ ಆರ್ಭಟಕ್ಕೆ ಮಹಾರಾಷ್ಟ್ರದಲ್ಲಿ 20 ಮಂದಿ ಬಲಿಯಾಗಿದ್ದಾರೆ. ಸೈಕ್ಲೋನ್​ ಅಬ್ಬರ ನಿಂತ ಮೇಲೂ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ.

ವರದಿಗಳ ಪ್ರಕಾರ, ಸೆಪ್ಟೆಂಬರ್​ ಒಂದೇ ತಿಂಗಳಲ್ಲಿ ವರುಣ ಸೃಷ್ಟಿಸಿದ ಅವಾಂತರಕ್ಕೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇನ್ನು ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಪ್ರವಾಹ, ಭೂಕುಸಿತ, ಮಳೆ, ಸಿಡಿಲು ಸಂಬಂಧದ ಅವಘಡಗಳಿಂದ 400ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಔರಂಗಾಬಾದ್ ಜಿಲ್ಲೆಯ ನರೇಗಾಂವ್ ಪ್ರದೇಶ ಜಲಾವೃತ

ಇದನ್ನೂ ಓದಿ: ಧಾರಾಕಾರ ಮಳೆಗೆ ಪತಿ - ಪತ್ನಿ ಸೇರಿ ಮೂವರು ಬಲಿ..ಮಾನವ ನಿರ್ಮಿತ ಪ್ರವಾಹ ಎಂದ ಸಿಎಂ

ಔರಂಗಾಬಾದ್ ಜಿಲ್ಲೆಯಲ್ಲಿ ಎಡಬಿಡದೇ ಮಳೆಯಾಗುತ್ತಿದ್ದು, ನರೇಗಾಂವ್ ಪ್ರದೇಶ ಜಲಾವೃತಗೊಂಡಿವೆ. ರಸ್ತೆಗಳು ಕುಸಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ,

ETV Bharat Logo

Copyright © 2024 Ushodaya Enterprises Pvt. Ltd., All Rights Reserved.