ಕರ್ನಾಟಕ

karnataka

By ETV Bharat Karnataka Team

Published : Apr 9, 2024, 11:35 AM IST

Updated : Apr 15, 2024, 10:14 PM IST

ETV Bharat / state

ಬೆಂ.ಗ್ರಾಮಾಂತರ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಹಿಂಪಡೆದ ಅಭ್ಯರ್ಥಿಗಳು - Nomination Papers

ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು ದಕ್ಷಿಣ ಕನ್ನಡ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಲೋಕಸಭಾ ಕ್ಷೇತ್ರದಲ್ಲಿ ಹಲವು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಈಗ ಉಳಿದಿರುವ ಒಟ್ಟು ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ.

ನಾಮಪತ್ರ ಹಿಂಪಡೆದ ಅಭ್ಯರ್ಥಿಗಳು
ನಾಮಪತ್ರ ಹಿಂಪಡೆದ ಅಭ್ಯರ್ಥಿಗಳು

ಮಂಗಳೂರು:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ಬೂಡುಮಕ್ಕಿ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಇದರೊಂದಿಗೆ ಅಂತಿಮವಾಗಿ 9 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಉಮೇದುವಾರಿಕೆ ವಾಪಸ್​ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು.

ದಕ್ಷಿಣ ಕನ್ನಡ: ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು

ಪಕ್ಷಅಭ್ಯರ್ಥಿ
1ಬಿಜೆಪಿಕ್ಯಾ. ಬೃಜೇಶ್ ಚೌಟ
2ಕಾಂಗ್ರೆಸ್ಪದ್ಮರಾಜ್​ .ಆರ್​. ಪೂಜಾರಿ
3ಬಹುಜನ ಸಮಾಜ ಪಾರ್ಟಿಕಾಂತಪ್ಪ ಅಲಂಗಾರ
4ಕರುನಾಡ ಸೇವಕರ ಪಕ್ಷದುರ್ಗಾ ಪ್ರಸಾದ್
5ಉತ್ತಮ ಪ್ರಜಾಕೀಯ ಪಕ್ಷಮನೋಹರ
6ಕರ್ನಾಟಕ ರಾಷ್ಟ್ರ ಸಮಿತಿರಂಜಿನಿ .ಎಂ.
7ಪಕ್ಷೇತರದೀಪಕ್ ರಾಜೇಶ್ ಕುವೆಲ್ಲೊ
8ಪಕ್ಷೇತರಮೆಕ್ಸಿಂ ಪಿಂಟೊ
9ಪಕ್ಷೇತರಸುಪ್ರೀತ್ ಕುಮಾರ್ ಪೂಜಾರಿ ಕಟೀಲು

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ 13 ಅಭ್ಯರ್ಥಿಗಳು ನಾಮಪತ್ರ ವಾಪಸ್​ ಪಡೆದಿದ್ದು, ಅಂತಿಮವಾಗಿ ಕಣದಲ್ಲಿ 15 ಅಭ್ಯರ್ಥಿಗಳು ಉಳಿದಿದ್ದಾರೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ: ಅಂತಿಮ ಕಣದಲ್ಲಿರುವ 15 ಅಭ್ಯರ್ಥಿಗಳು

ಪಕ್ಷಅಭ್ಯರ್ಥಿ
1ಬಿಜೆಪಿಡಾ.ಸಿ.ಎನ್.ಮಂಜುನಾಥ್
2ಕಾಂಗ್ರೆಸ್​ಡಿ.ಕೆ.ಸುರೇಶ್
3ಉತ್ತಮ ಪ್ರಜಾಕೀಯ ಪಕ್ಷಅಭಿಷೇಕ್ .ಕೆ.
4ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷಕುಮಾರ್ .ಎಲ್.
5ಪಿರಮಿಡ್ ಪಾರ್ಟಿ ಆಫ್​​ ಇಂಡಿಯಾಎನ್.ಕೃಷ್ಣಪ್ಪ
6ವಿದುತಲೈ ಚಿರುತೈಗಲ್ ಕಟ್ಚಿ ಪಕ್ಷಹೆಚ್.ವಿ. ಚಂದ್ರಶೇಖರ್
7ಕರ್ನಾಟಕ ರಾಷ್ಟ್ರೀಯ ಸಮಿತಿಮಹಮದ್ ಮುಸದಿಕ್ ಪಾಶ
8ಯಂಗ್ ಸ್ಟಾರ್ ಎಂಪವರ್​ಮೆಂಟ್​ ಪಾರ್ಟಿಮಹಮದ್ ದಸ್ತಗಿರಿ
9ಬಹುಜನ ಭಾರತ ಪಕ್ಷಸಿ.ಎನ್. ಮಂಜುನಾಥ
10ಕಂಟ್ರಿ ಸಿಟಿಜನ್ ಪಾರ್ಟಿವಶಿಷ್ಟ .ಜೆ.
11ಕರುನಾಡ ಪಾರ್ಟಿಸುರೇಶ್ .ಎಸ್.
12ಸೋಷಿಯಲಿಷ್ಟ್ ಯೂನಿಟಿ ಸೆಂಟರ್ ಆಪ್ ಇಂಡಿಯಾಹೇಮಾವತಿ .ಕೆ.
13ಪಕ್ಷೇತರನರಸಿಂಹ ಮೂರ್ತಿ ಜೆ.ಪಿ
14ಪಕ್ಷೇತರಜೆ.ಟಿ. ಪ್ರಕಾಶ್
15ಪಕ್ಷೇತರಸುರೇಶ್ ಎಂ.ಎನ್.

ಬೆಂಗಳೂರು ಗ್ರಾಮಾಂತರ: 13 ನಾಮಪತ್ರ ವಾಪಸ್ ಪಡೆದವರು

ಹೆಸರು
1ಎಲ್.ವಿ. ವೆಂಕಟೇಶ್
2ಎನ್. ವಸಂತ ರಾವ್ ಪಜತಾಪ್
3ಮಹೇಶ್ .ಎಸ್.
4ಡಿ.ಎಂ. ಮಾದೇಗೌಡ
5ಮಂಜುನಾಥ .ಕೆ.
6ಮಂಜುನಾಥ .ಎನ್.
7ಡಾ.ಚಿನ್ನಪ್ಪ .ವೈ. ಚಿಕ್ಕಹಗಡಿ-2 ನಾಮಪತ್ರ
8ಮಂಜುನಾಥ .ಸಿ.
9ಮನಮೋಹನ್ ರಾಜ್ ಕೆ.ಎನ್.
10ರಾಜೇಂದ್ರ .ಟಿ.
11ದೇವರಾಜ್ ಎಂ.ಸಿ.
12ಶ್ರೀನಿವಾಸ ಮೂರ್ತಿ ಹೆಚ್.ಕೆ.

ಇದನ್ನೂ ಓದಿ:ಶಿಕಾರಿಪುರ: ಸಹೋದರ ರಾಘವೇಂದ್ರ ಪರ ವಿಜಯೇಂದ್ರ ಭರ್ಜರಿ ಪ್ರಚಾರ - BY Vijayendra campaigning

Last Updated : Apr 15, 2024, 10:14 PM IST

ABOUT THE AUTHOR

...view details