ಬೆಂಗಳೂರು: ಗಣರಾಜ್ಯೋತ್ಸವದ ನಿಮಿತ್ತ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಹಾಗೂ ನಾಗರಿಕ ರಕ್ಷಣಾ ಇಲಾಖೆಗಳ 1,132 ರಾಷ್ಟ್ರಪತಿಗಳ ಪದಕ ವಿಜೇತ ಅಧಿಕಾರಿ ಹಾಗೂ ಸಿಬ್ಬಂದಿ ಹೆಸರನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ. ರಾಜ್ಯದ 21 ಜನ ಪೊಲೀಸ್ ಅಧಿಕಾರಿಗಳು ಈ ಗೌರವಕ್ಕೆ ಭಾಜನರಾಗಿದ್ದಾರೆ. ರಾಜ್ಯದ ಇಬ್ಬರು ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿಗಳ ವಿಶೇಷ ಸೇವಾ ಪದಕ ಮತ್ತು 19 ಜನ ಅಧಿಕಾರಿಗಳು ಪ್ರಶಂಸನೀಯ ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ರಾಷ್ಟ್ರಪತಿಗಳ ವಿಶೇಷ ಸೇವಾ ಪದಕ ವಿಜೇತರು:
- ಎಡಿಜಿಪಿಸೌಮೇಂದು ಮುಖರ್ಜಿ
- ಡಿವೈಎಸ್.ಪಿ ಸುಧೀರ್ ಮಹಾದೇವ ಹೆಗ್ಡೆ
ರಾಷ್ಟ್ರಪತಿಗಳ ಪ್ರಶಂಸನೀಯ ಪ್ರಶಸ್ತಿ ಪದಕ ವಿಜೇತರು:
- ಐಜಿಪಿ ಪ್ರವೀಣ್ ಮಧುಕರ್ ಪವಾರ್
- ಐಜಿಪಿ & ಅಡಿಷನಲ್ ಕಮಿಷನರ್ ಆಫ್ ಪೊಲೀಸ್ ರಮನ್ ಗುಪ್ತಾ
- ಎಎಸ್ಪಿ ಅನಿಲ್ ಕುಮಾರ್ ಎಸ್ ಭೂಮರೆಡ್ಡಿ
- ಎಸಿಪಿ ಎಸ್.ಪಿ.ಧರಣೀಶ್
- ಸಹಾಯಕ ನಿರ್ದೇಶಕ / ಡಿಎಸ್ಪಿ ರಘುಕುಮಾರ್ ವೆಂಕಟೇಶಲು
- ಎಸಿಪಿ ನಾರಾಯಣಸ್ವಾಮಿ.ವಿ
- ಡಿಎಸ್ಪಿ ಶ್ರೀನಿವಾಸರಾಜ್ ಬಿ.ಎಸ್
- ಪೊಲೀಸ್ ಇನ್ಸ್ಪೆಕ್ಟರ್ ಎಂ.ಆರ್.ಹರೀಶ್
- ಪೊಲೀಸ್ ಇನ್ಸ್ಪೆಕ್ಟರ್ ಎಸ್.ವೀರೇಂದ್ರ ಪ್ರಸಾದ್
- ಅಸಿಸ್ಟೆಂಟ್ ರಿಸರ್ವ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದಾದಾಪೀರ್ ಹೊನ್ನೂರ್ ಸಾಬ್
- ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (ವೈರ್ ಲೆಸ್) ಸುರೇಶ್ ಆರ್.ಪಿ
- ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಶ್ರೀರಾಮ
- ಎಸ್.ಪಿ & ಕಮ್ಯಾಂಡೆಂಟ್ ನಾಗರಾಜ ಅಂಜನಪ್ಪ
- ಹೆಡ್ ಕಾನ್ಸ್ಟೇಬಲ್ ಸಿ.ವಿ.ಗೋವಿಂದರಾಜು
- ಸಿವಿಲ್ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮಣಿಕಂಠಯ್ಯ ಮಂದಾರಬೈಲ್
- ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಶಮಂತ್ ಯಶ್.ಜಿ
- ಸಿವಿಲ್ ಹೆಡ್ ಕಾನ್ಸ್ಟೇಬಲ್ ನರಸಿಂಹರಾಜು ಎಸ್.ಎನ್
- ಅಸಿಸ್ಟೆಂಟ್ ಇಂಟಲಿಜೆನ್ಸ್ ಆಫಿಸರ್/ಎಎಸ್ಐ ವೆಂಕಟೇಶ.ಸಿ
- ಸ್ಪೆಷಲ್ ರಿಸರ್ವ್ ಸಬ್ ಇನ್ಸ್ಪೆಕ್ಟರ್ ಆರ್.ಪುಂಡಲಿಕ ಜೆ.ವಿ ರಾಮರಾವ್ ನಾಯಕ್