ಕರ್ನಾಟಕ

karnataka

ETV Bharat / state

ಕರ್ನಾಟಕ ಸುದ್ದಿಗಳು - Sat Sat Oct 19 2024: Karnataka News Live Today

By Karnataka Live News Desk

Published : 4 hours ago

Updated : 20 minutes ago

Etv Bharat
Etv Bharat (Etv Bharat)

11:08 AM, 19 Oct 2024 (IST)

ಗುಳಿಗ ಕೊರಗಜ್ಜನ ಆದಿಸ್ಥಳಕ್ಕೆ ದುನಿಯಾ ವಿಜಯ್ ಭೇಟಿ: ಮುಂದಿನ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​

ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜನ ಉದ್ಭವ ಶಿಲೆಯ ಆದಿಸ್ಥಳಕ್ಕೆ ನಟ ದುನಿಯಾ ವಿಜಯ್ ಭೇಟಿ ನೀಡಿ, ದರ್ಶನ ಪಡೆದರು. | Read More

ETV Bharat Live Updates - KORAGAJJA TEMPLE

10:50 AM, 19 Oct 2024 (IST)

ಇನ್ಮುಂದೆ ಇ-ಖಾತಾ ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಹೋಗುವ ಅಗತ್ಯವಿಲ್ಲ

ಬಿಬಿಎಂಪಿ ಹಿಂಬರಹದ ಮೂಲಕ ನಿರ್ದಿಷ್ಟ ಸೂಚನೆಯ ಹೊರತು ಅಂತಿಮ ಇ - ಖಾತಾವನ್ನು ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಹೋಗದಂತೆ ನಾಗರಿಕರಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​​ ಗಿರಿನಾಥ್ ಸೂಚಿಸಿದ್ದಾರೆ. | Read More

ETV Bharat Live Updates - BBMP

10:28 AM, 19 Oct 2024 (IST)

ಬೆಂಗಳೂರು: ಮಚ್ಚಿನಿಂದ ಪತ್ನಿಯ ಬರ್ಬರ ಹತ್ಯೆ, ಆರೋಪಿ ಪತಿ ಬಂಧನ

ಪತಿಯೇ ತನ್ನ ಪತ್ನಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. | Read More

ETV Bharat Live Updates - BENGALURU

08:56 AM, 19 Oct 2024 (IST)

ಕಾಲುವೆಯ ನೀರಿನಲ್ಲಿ ಕೊಚ್ಚಿಹೋಗಿ ಬಾಲಕ ಸಾವು ಪ್ರಕರಣ: ಎಚ್ಚೆತ್ತುಕೊಂಡ ಜಿಲ್ಲಾಡಳಿತದಿಂದ ದುರಸ್ತಿ ಕಾರ್ಯ

ಬಾಲಕ ಕೊಚ್ಚಿಹೋಗಿ ಸಾವನ್ನಪ್ಪಿದ ಕಾಲುವೆಯಲ್ಲಿ ಹೆಚ್ಚಿನ ಅನಾಹುತವಾಗದಂತೆ ಹಾವೇರಿ ಜಿಲ್ಲಾಡಳಿತ ದುರಸ್ತಿ ಕಾರ್ಯ ಕೈಗೊಂಡಿದೆ. | Read More

ETV Bharat Live Updates - HAVERI DISTRICT

08:26 AM, 19 Oct 2024 (IST)

ಕಿತ್ತೂರು ಸೇನೆಯ ದಂಡನಾಯಕ ಸರ್ದಾರ ಗುರುಸಿದ್ದಪ್ಪನ ತ್ಯಾಗ, ಬಲಿದಾನಕ್ಕೆ ಗೌರವ ಸಿಗಲೇ ಇಲ್ಲ!

ಸರ್ದಾರ್ ಗುರುಸಿದ್ದಪ್ಪ ಕಿತ್ತೂರಿನ ವೀರರಲ್ಲೇ ಅಗ್ರಗಣ್ಯ ಮತ್ತು ಅಗ್ರಮಾನ್ಯನಾಗಿದ್ದ. ಸ್ವಾಮಿನಿಷ್ಠೆ, ನಾಡಪ್ರೇಮ, ಕರ್ತವ್ಯಪ್ರಜ್ಞೆಗೆ ಇನ್ನೊಂದು ಹೆಸರು ಸ್ವಾಭಿಮಾನಿ ಗುರುಸಿದ್ದಪ್ಪ. ಆದರೆ ಇತಿಹಾಸದಲ್ಲಿ ಇವರಿಗೆ ಸಿಗಬೇಕಾದ ಗೌರವ, ಪ್ರಚಾರ ಸಿಗಲಿಲ್ಲ. | Read More

ETV Bharat Live Updates - KITTUR ARMY

07:37 AM, 19 Oct 2024 (IST)

ಎನ್​ಡಿಎಯಿಂದ ಕಾರ್ಯಕರ್ತನಿಗೆ ಅವಕಾಶ ಕೊಟ್ಟರೆ ಕ್ಷೇತ್ರದ ಜನತೆಗಾಗಿ ನಮ್ಮ ಸಹಕಾರ: ನಿಖಿಲ್​ ಕುಮಾರಸ್ವಾಮಿ

ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿ ನಿನ್ನೆ ನಿಖಿಲ್​ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ಇಂದು ಸಂಜೆ ಅಭ್ಯರ್ಥಿ ನಿರ್ಣಯದ ಕುರಿತು ಮೈತ್ರಿ ಪಕ್ಷದ ಹಿರಿಯ ನಾಯಕರು ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. | Read More

ETV Bharat Live Updates - CHANNAPATNA BY ELECTION

07:31 AM, 19 Oct 2024 (IST)

6 ತಿಂಗಳಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಹಂಚಿಕೆಯಾದ ತೆರಿಗೆ ಹಣವೆಷ್ಟು?

ಕೇಂದ್ರದಿಂದ ಅಕ್ಟೋಬರ್ ತಿಂಗಳ ತೆರಿಗೆ ಹಂಚಿಕೆಗೊಂಡ ಬೆನ್ನಲ್ಲೇ, ಕರ್ನಾಟಕಕ್ಕೆ ಮತ್ತೆ ಅನ್ಯಾಯವಾಗಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ. ಹಾಗಾದರೆ, ರಾಜ್ಯಕ್ಕೆ 2024-25ನೇ ಸಾಲಿನ 6 ತಿಂಗಳಲ್ಲಿ ಹಂಚಿಕೆಯಾದ ತೆರಿಗೆಯ ಮಾಹಿತಿ ಇಲ್ಲಿದೆ. | Read More

ETV Bharat Live Updates - GST DISTRIBUTION

07:10 AM, 19 Oct 2024 (IST)

ಫಲಿಸದ ಜೆಡಿಎಸ್ ನಾಯಕರ ಮನವೊಲಿಕೆ?: 'ಜನರ ಭಾವನೆಗೆ ತಕ್ಕಂತೆ ಟಿಕೆಟ್​ ಕೇಳುತ್ತಿದ್ದೇನೆ' ಎಂದ ಯೋಗೇಶ್ವರ್‌

ರಾಜ್ಯದಲ್ಲಿ ಉಪಚುನಾವಣೆ ಘೋಷಣೆ ಬಳಿಕವೂ ಬಿಜೆಪಿ - ಜೆಡಿಎಸ್‌ನಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಆಯ್ಕೆಯಲ್ಲಿ ಸ್ಪಷ್ಟತೆ ಇಲ್ಲವಾಗಿದೆ. ಸಿ.ಪಿ.ಯೋಗೇಶ್ವರ್‌ ಜೊತೆಗಿನ ಜೆಡಿಎಸ್‌ ಮುಖಂಡರ ಸಭೆಯಲ್ಲೂ ಸೂಕ್ತ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ. | Read More

ETV Bharat Live Updates - KARNATAKA BY ELECTION

06:30 AM, 19 Oct 2024 (IST)

7 ಡಿವೈಎಸ್​​ಪಿ, 55 ಪೊಲೀಸ್ ಇನ್ಸ್​ಪೆಕ್ಟರ್​​ಗಳ ವರ್ಗಾವಣೆ

7 ಡಿವೈಎಸ್​​ಪಿ ಹಾಗೂ 55 ಪೊಲೀಸ್ ಇನ್ಸ್​ಪೆಕ್ಟರ್​​ಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. | Read More

ETV Bharat Live Updates - POLICE INSPECTORS TRANSFER
Last Updated : 20 minutes ago

ABOUT THE AUTHOR

...view details