ಕರ್ನಾಟಕ

karnataka

ಶಾರದಾಂಬೆಯ ಸನ್ನಿಧಿಯಲ್ಲಿ ಗೌಡರ ಕುಟುಂಬದಿಂದ ಸಹಸ್ರ ಚಂಡಿಕಾ ಯಾಗ! ಏತಕ್ಕಾಗಿ ಈ ವಿಶೇಷ ಪೂಜೆ?

By

Published : Jan 17, 2020, 12:01 PM IST

ಶೃಂಗೇರಿಯ ಶಾರದಾ ಪೀಠದಲ್ಲಿ ದೇವೇಗೌಡರ ಕುಟುಂಬದಿಂದ ಸಹಸ್ರ ಚಂಡಿ ಯಾಗಕ್ಕೆ ಇಂದು ಸಂಕಲ್ಪ ಮಾಡಲಾಗಿದೆ. ಆದಿಶಕ್ತಿ ಶಾರದೆಯ ಸನ್ನಿಧಿಯಲ್ಲಿ ಸಹಸ್ರ ಚಂಡಿಯಾಗ ನಡೆಯುತ್ತಿದ್ದು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಚನ್ನಮ್ಮ ಅವರಿಂದ ಸಹಸ್ರ ಚಂಡಿಯಾಗಕ್ಕೆ ಸಂಕಲ್ಪ ಮಾಡಲಾಗಿದೆ. ಶಾರದಾಂಬೆ ದೇವಾಲಯದ ಯಾಗ ಮಂಟಪದಲ್ಲಿ ದೇವೇಗೌಡರು ಯಾಗ ನೆರೆವೇರಿಸುತ್ತಿದ್ದು, ಮಂಟಪದ ಮುಂಭಾಗದಿಂದ ನಡೆಸಿದ ವಾಕ್ ಥ್ರೋ ಇಲ್ಲಿದೆ.

ABOUT THE AUTHOR

...view details