ബംഗലുരു: കര്ണാടകയില് ദേശീയപാതയിൽ ബസും ലോറിയും കൂട്ടിയിടിച്ച് മൂന്ന് പേർ മരിച്ചു. ചിത്രദുർഗ ജില്ലയിലെ ചാലക്കരെയിലാണ് അപകടമുണ്ടായത്. ബംഗലുരുവില് നിന്ന് ബെല്ലാരിയിലേക്ക് പോകുകയായിരുന്ന കര്ണാടക ആര്ടിസി ബസാണ് അപകടത്തില്പ്പെട്ടത്. ബസ് ഡ്രൈവറും യാത്രക്കാരായ രണ്ട് പേരും സംഭവസ്ഥലത്ത് വച്ച് തന്നെ മരിച്ചു. അപകടത്തില് പരിക്കേറ്റവരെ ചാലക്കരെയില് ആശുപത്രിയില് പ്രവേശിപ്പിച്ചു. സംഭവത്തില് പൊലീസ് കേസെടുത്ത് അന്വേഷണം ആരംഭിച്ചു.
കര്ണാടകയില് വാഹനാപകടം; മൂന്ന് മരണം
ബസ് ഡ്രൈവറും യാത്രക്കാരായ രണ്ട് പേരും സംഭവസ്ഥലത്ത് വച്ച് മരിച്ചു. ചിത്രദുർഗ ജില്ലയിലെ ചാലക്കരെയിലാണ് അപകടമുണ്ടായത്.
കര്ണാടക
ബംഗലുരു: കര്ണാടകയില് ദേശീയപാതയിൽ ബസും ലോറിയും കൂട്ടിയിടിച്ച് മൂന്ന് പേർ മരിച്ചു. ചിത്രദുർഗ ജില്ലയിലെ ചാലക്കരെയിലാണ് അപകടമുണ്ടായത്. ബംഗലുരുവില് നിന്ന് ബെല്ലാരിയിലേക്ക് പോകുകയായിരുന്ന കര്ണാടക ആര്ടിസി ബസാണ് അപകടത്തില്പ്പെട്ടത്. ബസ് ഡ്രൈവറും യാത്രക്കാരായ രണ്ട് പേരും സംഭവസ്ഥലത്ത് വച്ച് തന്നെ മരിച്ചു. അപകടത്തില് പരിക്കേറ്റവരെ ചാലക്കരെയില് ആശുപത്രിയില് പ്രവേശിപ്പിച്ചു. സംഭവത്തില് പൊലീസ് കേസെടുത്ത് അന്വേഷണം ആരംഭിച്ചു.
Intro:ಲಾರಿ ಸಾರಿಗೆ ಬಸ್ ನಡುವೆ ಭೀಕರ ಅಪಘಾತ : ಮೂರು ಜನರ ಸಾವು
ಆ್ಯಂಕರ್:- ಕೆಎಸ್ಆರ್ಟಿಸಿ ಬಸ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಮೂವರು ಜನ್ರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ಇರುವ ಶ್ರೀರಂಗಪಟ್ಟಣ ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬೆಂಗಳೂರಿನಿಂದ ಬಳ್ಳಾರಿಯತ್ತ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಗೆ ಲಾರಿ ಅಪ್ಪಳಿಸಿದ ಪರಿಣಾಮ ಸ್ಥಳದಲ್ಲೇ ಮೂರು ಜನ್ರು ಸಾವಿಗೀಡಾಗಿದ್ದಾರೆ. ಅಪಘಾತದಲ್ಲಿ ಕೆಎಸ್ಆರ್ಟಿಸಿ ಬಸ್ ಡ್ರೈವರ್ ಪವನ್,
ಪ್ರಯಾಣಿಕ ವಿಜಯಕುಮಾರ್ ಸೇರಿದ್ದಂತೆ ಓರ್ವ ಮಹಿಳೆ ಕೊನೆಯುಸಿರೆಳೆದಿದ್ದು, ಮಹಿಳೆ ಹೆಸರು ತಿಳಿದು ಬಂದಿಲ್ಲ. ಕೆಲ ಗಾಯಳುಗಳನ್ನು ಹತ್ತಿರದ ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಮಾಹಿತಿ ತಿಳಿದ ಚಳ್ಳಕೆರೆ ಠಾಣೆಯ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫ್ಲೋ....Body:AccidentConclusion:3 death
ಆ್ಯಂಕರ್:- ಕೆಎಸ್ಆರ್ಟಿಸಿ ಬಸ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಮೂವರು ಜನ್ರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ಇರುವ ಶ್ರೀರಂಗಪಟ್ಟಣ ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬೆಂಗಳೂರಿನಿಂದ ಬಳ್ಳಾರಿಯತ್ತ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಗೆ ಲಾರಿ ಅಪ್ಪಳಿಸಿದ ಪರಿಣಾಮ ಸ್ಥಳದಲ್ಲೇ ಮೂರು ಜನ್ರು ಸಾವಿಗೀಡಾಗಿದ್ದಾರೆ. ಅಪಘಾತದಲ್ಲಿ ಕೆಎಸ್ಆರ್ಟಿಸಿ ಬಸ್ ಡ್ರೈವರ್ ಪವನ್,
ಪ್ರಯಾಣಿಕ ವಿಜಯಕುಮಾರ್ ಸೇರಿದ್ದಂತೆ ಓರ್ವ ಮಹಿಳೆ ಕೊನೆಯುಸಿರೆಳೆದಿದ್ದು, ಮಹಿಳೆ ಹೆಸರು ತಿಳಿದು ಬಂದಿಲ್ಲ. ಕೆಲ ಗಾಯಳುಗಳನ್ನು ಹತ್ತಿರದ ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಮಾಹಿತಿ ತಿಳಿದ ಚಳ್ಳಕೆರೆ ಠಾಣೆಯ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫ್ಲೋ....Body:AccidentConclusion:3 death