ETV Bharat / snippets

ಬಳ್ಳಾರಿ: ಆಪ್ತರೊಂದಿಗೆ ಜೈಲಿಗೆ ತೆರಳಿ ದರ್ಶನ್​ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ

author img

By ETV Bharat Karnataka Team

Published : 9 hours ago

Updated : 8 hours ago

ಆಪ್ತರೊಂದಿಗೆ ದರ್ಶನ್​ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್​ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ (ETV Bharat)

ಬಳ್ಳಾರಿ: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ ಅವರನ್ನು ನೋಡಲು ಇಂದು ಬಳ್ಳಾರಿ ಜೈಲಿಗೆ ಪುತ್ರ ವಿನೀಶ್ ಜೊತೆಗೂಡಿ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದರು. ಈ ಮೊದಲು ಹಲವು ಬಾರಿ ಜೈಲಿಗೆ ಆಗಮಿಸಿದ್ದರೂ ಪುತ್ರನನ್ನು ಕರೆದುಕೊಂಡು ಬಂದಿರಲಿಲ್ಲ. ಆದರೆ ಇಂದು ಪುತ್ರ ಜೊತೆಗಿದ್ದರು.

ಪತಿಗೆ ಅಗತ್ಯವಿರುವ ಬಟ್ಟೆ, ಬೆಡ್‌ಶಿಟ್, ಡ್ರೈ ಫ್ರೂಟ್ಸ್, ಚಕ್ಕಲಿ, ನಿಪ್ಪಟ್ಟು ಮತ್ತು ಬೇಕರಿ ತಿನಿಸುಗಳೊಂದಿಗೆ ಎರಡು ಬ್ಯಾಗ್ ಹಿಡಿದುಕೊಂಡು ಸಂಜೆ 4 ಗಂಟೆಗೆ ಜೈಲಿಗೆ ಆಗಮಿಸಿದ ವಿಜಯಲಕ್ಷ್ಮಿ ಮತ್ತು ಪುತ್ರ, 45 ನಿಮಿಷಗಳ ಕಾಲ ದರ್ಶನ್‌ ಜೊತೆ ಮಾತುಕತೆ ನಡೆಸಿದ್ದಾರೆ.

ಸಂಬಂಧಿ‌ ಸುಶಾಂತ್ ನಾಯ್ಡು ಎಂಬವರೂ ಸೇರಿ ಐವರು ಆಗಮಿಸಿದ್ದರು.

ಬಳ್ಳಾರಿ: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ ಅವರನ್ನು ನೋಡಲು ಇಂದು ಬಳ್ಳಾರಿ ಜೈಲಿಗೆ ಪುತ್ರ ವಿನೀಶ್ ಜೊತೆಗೂಡಿ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದರು. ಈ ಮೊದಲು ಹಲವು ಬಾರಿ ಜೈಲಿಗೆ ಆಗಮಿಸಿದ್ದರೂ ಪುತ್ರನನ್ನು ಕರೆದುಕೊಂಡು ಬಂದಿರಲಿಲ್ಲ. ಆದರೆ ಇಂದು ಪುತ್ರ ಜೊತೆಗಿದ್ದರು.

ಪತಿಗೆ ಅಗತ್ಯವಿರುವ ಬಟ್ಟೆ, ಬೆಡ್‌ಶಿಟ್, ಡ್ರೈ ಫ್ರೂಟ್ಸ್, ಚಕ್ಕಲಿ, ನಿಪ್ಪಟ್ಟು ಮತ್ತು ಬೇಕರಿ ತಿನಿಸುಗಳೊಂದಿಗೆ ಎರಡು ಬ್ಯಾಗ್ ಹಿಡಿದುಕೊಂಡು ಸಂಜೆ 4 ಗಂಟೆಗೆ ಜೈಲಿಗೆ ಆಗಮಿಸಿದ ವಿಜಯಲಕ್ಷ್ಮಿ ಮತ್ತು ಪುತ್ರ, 45 ನಿಮಿಷಗಳ ಕಾಲ ದರ್ಶನ್‌ ಜೊತೆ ಮಾತುಕತೆ ನಡೆಸಿದ್ದಾರೆ.

ಸಂಬಂಧಿ‌ ಸುಶಾಂತ್ ನಾಯ್ಡು ಎಂಬವರೂ ಸೇರಿ ಐವರು ಆಗಮಿಸಿದ್ದರು.

Last Updated : 8 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.