ETV Bharat / state

ಬೆಂಗಳೂರಿನಲ್ಲಿ ಜನಪ್ರಿಯ ರ‍್ಯಾಪರ್ ಆತ್ಮಹತ್ಯೆ: ಸೊಸೆ, ಕುಟುಂಬಸ್ಥರ ವಿರುದ್ಧ ತಾಯಿಯಿಂದ ದೂರು ದಾಖಲು - ODIA RAPPER DIES IN BENGALURU

ಅಭಿನವ್​ ಅವರ ತಾಯಿ, ಸೊಸೆ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಒಡಿಶಾದ ಕಟಕ್​ ಲಾಲ್​ಬಾಗ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Odia Rapper Abhinav Singh
ರ‍್ಯಾಪರ್​ ಅಭಿನವ್​ ಸಿಂಗ್​ (ETV Bharat)
author img

By ETV Bharat Karnataka Team

Published : Feb 14, 2025, 1:56 PM IST

Updated : Feb 14, 2025, 2:56 PM IST

ಕಟಕ್​( ಒಡಿಶಾ): ಒಡಿಶಾದ ಜನಪ್ರಿಯ ರ‍್ಯಾಪರ್​ ಅಭಿನವ್​ ಸಿಂಗ್​ ಬೆಂಗಳೂರಿನ ಮಾರತ್​ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಪತ್ನಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಅಭಿನವ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿದ್ದ ತಾಯಿ, ಇದೀಗ ಅಭಿನವ್​ ಪತ್ನಿ, ಆಕೆಯ ತಂಗಿ, ತಂದೆ ಹಾಗೂ ತಾಯಿಯ ವಿರುದ್ಧ ಒಡಿಶಾದ ಕಟಕ್​ ಲಾಲ್​ಬಾಗ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಲಾಲ್‌ಬಾಗ್ ಪೊಲೀಸ್ ಠಾಣೆಯು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 108 ಮತ್ತು 351 ರ ಅಡಿ ಪ್ರಕರಣ ದಾಖಲಿಸಿದೆ. ಮತ್ತೊಂದೆಡೆ, ಬೆಂಗಳೂರಿನ ಮಾರತ್​ ಹಳ್ಳಿ ಪೊಲೀಸ್ ಠಾಣೆಯಲ್ಲಿ ಮೃತನ ಸಹೋದರ ಅಮಿತ್ ಸಾವನ್ ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಭಿನವ್​ ಅವರ ತಾಯಿ ಬಿದ್ಯುತ್​ ಪ್ರಧಾನ್​ ಅವರ ದೂರಿನ ಪ್ರಕಾರ, "ಅವನ ಪತ್ನಿ, ಅತ್ತೆ ಹಾಗೂ ಅವರ ಕುಟುಂಬಸ್ಥರು ಅಬಿನವ್​ನನ್ನು ಯಾವಾಗಲು ಮಾನಸಿಕವಾಗಿ ಹಿಂಸಿಸುತ್ತಿದ್ದರು. ಅವರು ಅಭಿನವ್​ ವಿರುದ್ಧ ಸುಳ್ಳು ಪ್ರಕರಣವನ್ನೂ ದಾಖಲಿಸಿದ್ದರು. ಇದಿರಂದಾಗಿ ಮಗ ಖಿನ್ನತೆಗೆ ಒಳಗಾಗಿದ್ದ. ಮದುವೆಯಾದಾಗಿನಿಂದ ಸೊಸೆ ಹೊಂದಾಣಿ ಇದ್ದಿಲ್ಲ. ಕುಟುಂಬದಲ್ಲಿ ಹಲವು ಅವ್ಯವಸ್ಥೆಯನ್ನು ಸೃಷ್ಟಿಸಿದ್ದಳು ಎಂದು ದೂರಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಜನಪ್ರಿಯ ರ‍್ಯಾಪರ್ ಆತ್ಮಹತ್ಯೆ; ಅಸಹಜ ಸಾವು ಪ್ರಕರಣ ದಾಖಲು

ಕಟಕ್​( ಒಡಿಶಾ): ಒಡಿಶಾದ ಜನಪ್ರಿಯ ರ‍್ಯಾಪರ್​ ಅಭಿನವ್​ ಸಿಂಗ್​ ಬೆಂಗಳೂರಿನ ಮಾರತ್​ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಪತ್ನಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಅಭಿನವ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿದ್ದ ತಾಯಿ, ಇದೀಗ ಅಭಿನವ್​ ಪತ್ನಿ, ಆಕೆಯ ತಂಗಿ, ತಂದೆ ಹಾಗೂ ತಾಯಿಯ ವಿರುದ್ಧ ಒಡಿಶಾದ ಕಟಕ್​ ಲಾಲ್​ಬಾಗ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಲಾಲ್‌ಬಾಗ್ ಪೊಲೀಸ್ ಠಾಣೆಯು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 108 ಮತ್ತು 351 ರ ಅಡಿ ಪ್ರಕರಣ ದಾಖಲಿಸಿದೆ. ಮತ್ತೊಂದೆಡೆ, ಬೆಂಗಳೂರಿನ ಮಾರತ್​ ಹಳ್ಳಿ ಪೊಲೀಸ್ ಠಾಣೆಯಲ್ಲಿ ಮೃತನ ಸಹೋದರ ಅಮಿತ್ ಸಾವನ್ ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಭಿನವ್​ ಅವರ ತಾಯಿ ಬಿದ್ಯುತ್​ ಪ್ರಧಾನ್​ ಅವರ ದೂರಿನ ಪ್ರಕಾರ, "ಅವನ ಪತ್ನಿ, ಅತ್ತೆ ಹಾಗೂ ಅವರ ಕುಟುಂಬಸ್ಥರು ಅಬಿನವ್​ನನ್ನು ಯಾವಾಗಲು ಮಾನಸಿಕವಾಗಿ ಹಿಂಸಿಸುತ್ತಿದ್ದರು. ಅವರು ಅಭಿನವ್​ ವಿರುದ್ಧ ಸುಳ್ಳು ಪ್ರಕರಣವನ್ನೂ ದಾಖಲಿಸಿದ್ದರು. ಇದಿರಂದಾಗಿ ಮಗ ಖಿನ್ನತೆಗೆ ಒಳಗಾಗಿದ್ದ. ಮದುವೆಯಾದಾಗಿನಿಂದ ಸೊಸೆ ಹೊಂದಾಣಿ ಇದ್ದಿಲ್ಲ. ಕುಟುಂಬದಲ್ಲಿ ಹಲವು ಅವ್ಯವಸ್ಥೆಯನ್ನು ಸೃಷ್ಟಿಸಿದ್ದಳು ಎಂದು ದೂರಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಜನಪ್ರಿಯ ರ‍್ಯಾಪರ್ ಆತ್ಮಹತ್ಯೆ; ಅಸಹಜ ಸಾವು ಪ್ರಕರಣ ದಾಖಲು

Last Updated : Feb 14, 2025, 2:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.