ETV Bharat / bharat

ಭಾನುವಾರದ ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಹಣ ಸುಲಭವಾಗಿಯೇ ಕೈಜಾರಿ ಹೋಗುತ್ತೆ! - daily horoscope

ಭಾನುವಾರದ ಪಂಚಾಂಗ ಮತ್ತು ರಾಶಿ ಭವಿಷ್ಯ ಹೀಗಿದೆ...

daily horoscope of Sunday  horoscope of Sunday
ಭಾನುವಾರದ ದಿನ ಭವಿಷ್ಯ
author img

By ETV Bharat Karnataka Team

Published : Mar 10, 2024, 5:21 AM IST

ಇಂದಿನ ಪಂಚಾಂಗ

ದಿನಾಂಕ : 10-3-2024

ವಾರ : ಭಾನುವಾರ

ಸಂವತ್ಸರ : ಶುಭಕೃತ್

ಆಯನ : ಉತ್ತರಾಯಣ

ಮಾಸ : ಮಾಘ

ಪಕ್ಷ : ಅಮಾವಾಸ್ಯೆ

ತಿಥಿ : ಅಮಾವಾಸ್ಯೆ

ನಕ್ಷತ್ರ : ಪೂರ್ವಾಭಾದ್ರಪದ

ಸೂರ್ಯೋದಯ : ಬೆಳಗ್ಗೆ 06:28

ಅಮೃತಕಾಲ : ಮಧ್ಯಾಹ್ನ 3:28 ರಿಂದ 4:58 ಗಂಟೆವರೆಗೆ

ವರ್ಜ್ಯಂ : ಸಂಜೆ 6:15 ರಿಂದ 7:50 ಗಂಟೆವರೆಗೆ

ದುರ್ಮುಹೂರ್ತಂ: ಸಂಜೆ 4:52 ರಿಂದ 5:40 ಗಂಟೆವರೆಗೆ to

ರಾಹುಕಾಲ : ಸಂಜೆ 4:58 ದಿಂದ 6:28 ರವರೆಗೆ

ಸೂರ್ಯಾಸ್ತ : ಸಂಜೆ 06:28 ಗಂಟೆಗೆ

ರಾಶಿ ಭವಿಷ್ಯ:

ಮೇಷ : ಇಂದು ನೀವು ಪರಿಸರ ಸ್ನೇಹಿ ಕೆಲಸಗಳನ್ನು ಮಾಡುತ್ತೀರಿ. ನೀವು ಗಿಡ ನೆಡಬಹುದು. ನೆರೆಹೊರೆಯನ್ನು ಸ್ವಚ್ಛವಾಗಿರಿಸಲು ಬೀದಿಯಲ್ಲಿನ ಕಸ ತೆಗೆಯಬಹುದು. ಪರಿಸರಕ್ಕೆ ಒಳ್ಳೆಯ ಚಟುವಟಿಕೆಗಳನ್ನು ಮಾಡಲು ಬಯಸಿದ್ದೀರಿ.

ವೃಷಭ : ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಕಾರ್ಯ ಮತ್ತು ಚಟುವಟಿಕೆ ನಿಧಾನಗೊಳ್ಳುತ್ತವೆ. ಭಾವುಕ ಅಥವಾ ಭಾವನಾತ್ಮಕತೆ ಹೊಂದದೇ ಇರಲು ಪ್ರಯತ್ನಿಸಿ.

ಮಿಥುನ : ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಪ್ರವಾಸ ಹೊರಡಬಹುದು ಮತ್ತು ಅದಕ್ಕೆ ಪ್ರೋತ್ಸಾಹ ಪಡೆಯುತ್ತೀರಿ. ನೀವು ನಿಮ್ಮ ಕಾರ್ಯಕ್ರಮ ಯೋಜಿಸುತ್ತೀರಿ. ಇದು ಪ್ರವಾಸಕ್ಕೆ ಒಳ್ಳೆಯ ಸಮಯ ಮತ್ತು ನೀವು ನಿಮ್ಮ ಬಜೆಟ್​​ನಲ್ಲಿ ಅತ್ಯಂತ ಸಂತೋಷವಾಗಿ ಪ್ರವಾಸ ಪೂರೈಸುತ್ತೀರಿ.

ಕರ್ಕಾಟಕ : ನೀವು ಎಲ್ಲದಕ್ಕಿಂತ ನಿಮ್ಮ ಉದ್ಯೋಗಕ್ಕೆ ಆದ್ಯತೆ ನೀಡಬೇಕು. ನೀವು ನಿಮಗೆ ನೀಡಲಾದ ಕೆಲಸವನ್ನು ವೇಗವಾಗಿ ಅತ್ಯಂತ ಏಕಾಗ್ರತೆ ಮತ್ತು ಬದ್ಧತೆಯಿಂದ ಮುಗಿಸುತ್ತೀರಿ. ಕೆಲಸದಲ್ಲಿ ನಿಮ್ಮ ಶಕ್ತಿ ಅತ್ಯಂತ ಹೆಚ್ಚಾಗಿರುತ್ತದೆ. ನೀವು ನಿಮ್ಮ ಮಿತ್ರರಿಗೆ ಮಹತ್ತರ ಪ್ರಾಮುಖ್ಯತೆ ನೀಡುತ್ತೀರಿ.

ಸಿಂಹ : ನೀವು ಪ್ರತಿ ಕಷ್ಟ ಹಾಗೂ ಅಡೆತಡೆಯನ್ನೂ ಸಮರ್ಥವಾಗಿ ಎದುರಿಸುತ್ತೀರಿ. ನಿಮ್ಮ ನಿರ್ದಿಷ್ಟ ಗುರಿ ಏನೇ ಆದರೂ ಯಶಸ್ವಿಯಾಗುವುದು. ವ್ಯಾಪಾರ ಅಥವಾ ಉದ್ಯಮದಲ್ಲಿ ನೀವು ಅತ್ಯಂತ ಸಾಧ್ಯತೆ ಇದೆ. ವೈಯಕ್ತಿಕ ಜೀವನ ಸಮಸ್ಯೆಗಳಿಲ್ಲದೆ ಮುಂದುವರೆಯುತ್ತದೆ.

ಕನ್ಯಾ : ನಿಮ್ಮ ಹೊಂದಿಕೆ ಮತ್ತು ಕಲಾತ್ಮಕ ಕೌಶಲ್ಯಗಳು ಅತ್ಯುತ್ತಮ ಆಯುಧಗಳು. ನೀವು ಜೀವನದ ಸಕಾರಾತ್ಮಕತೆಯಿಂದ ಅತಿಯಾಗಿ ತುಂಬಿದ್ದೀರಿ ಮತ್ತು ಉತ್ಸಾಹ ಹರಡುತ್ತೀರಿ. ಆದರೆ ನಿಮ್ಮ ಕಲ್ಪನಾಶಕ್ತಿ ಯಾವುದೇ ಒತ್ತಡ ಅಥವಾ ಆಯಾಸ ಇಲ್ಲದಾಗ ಮಾತ್ರ ಅರಳುತ್ತದೆ.

ತುಲಾ : ನಿಮ್ಮ ಮಿತ್ರರಲ್ಲೊಬ್ಬರು ಸದೃಢವಾಗಿದ್ದು ನಿಮಗೆ ನೆರವಾಗುತ್ತಾರೆ. ಯಾವುದೇ ಕಷ್ಟಗಳಿಲ್ಲದೆ ನೀವು ಮತ್ತೊಂದು ಜಂಟಿ ಯೋಜನೆ ಪ್ರಾರಂಭಿಸುತ್ತೀರಿ. ನಿಮ್ಮ ಉತ್ಪಾದಕತೆ ಮತ್ತು ಶ್ರದ್ಧೆ ಮೌಲ್ಯ ಪಡೆಯುತ್ತವೆ.

ವೃಶ್ಚಿಕ : ನೀವು ಇಂದು ಬಾಸ್ ದುರಾಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಸಹೋದ್ಯೋಗಿಗಳು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಅವಕಾಶ ಎದುರು ನೋಡುತ್ತಿರುವ ಹೊಸಬರು ಸಂದರ್ಶನಗಳಲ್ಲಿ ಯಶಸ್ಸು ಕಾಣುತ್ತಾರೆ.

ಧನು : ಹಣ ಇಂದು ಸುಲಭವಾಗಿ ಕೈಜಾರಿ ಹೋಗುತ್ತದೆ. ಅನಗತ್ಯ ವೆಚ್ಚ ನಿವಾರಿಸಲು ಯತ್ನಿಸಿ. ಇಡೀ ದಿನ ಹಣ ನಿರ್ವಹಣೆಗೆ ಹೋಗುತ್ತದೆ, ಸಂಜೆ ಅದರೊಂದಿಗೆ ಸಾಕಷ್ಟು ಸಕಾರಾತ್ಮಕ ಶಕ್ತಿ ತರುತ್ತದೆ. ನೀವು ಕುಳಿತು ನಿರಾಳರಾಗಲು ಬಯಸುತ್ತೀರಿ.

ಮಕರ : ನಿಮ್ಮ ಕೆಲಸವಾಗಲು ಅತ್ತಿಂದ ಇತ್ತ ಓಡಾಡಿದ ನಂತರ ನೀವು ಕುಳಿತು ಭವಿಷ್ಯದ ಕಾರ್ಯಯೋಜನೆ ರೂಪಿಸಲು ದಿನವನ್ನು ಕಳೆಯುತ್ತೀರಿ. ದಿಢೀರ್ ಮತ್ತು ಅನಿರೀಕ್ಷಿತ ಲಾಭಗಳು ಬರಲಿವೆ, ಆದರೆ ಅದನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತೀರಿ ಎಂದು ತಿಳಿದಿರಬೇಕು.

ಕುಂಭ : ಕೆಲ ದಿನಗಳು ನೀವು ಪ್ರತಿಯೊಂದನ್ನೂ ತಿಳಿಯಲು ಪ್ರಯತ್ನಿಸುತ್ತೀರಿ, ಇದೂ ಅಂತಹ ಒಂದು ದಿನ. ನೀವು ಸರಿಯಾದ ಎದುರಾಳಿ ಎಂದು ಸಾಬೀತುಪಡಿಸುತ್ತೀರಿ. ನೀವು ವಿರೋಧಿಗಳ ಯೋಜನೆಗಳನ್ನೂ ತಲೆಕೆಳಗು ಮಾಡುತ್ತೀರಿ, ಅದು ನಿಮಗೆ ಅನುಕೂಲವಾಗುತ್ತದೆ. ವಿದ್ವಾಂಸರಾಗಲು ಅದು ನಿಮಗೆ ಅಗತ್ಯ. ನೀವು ಅದರಲ್ಲೂ ಕಷ್ಟದ ಸಮಯದಲ್ಲಿ ನಿಮ್ಮ ಗುಣದ ಸಾಮರ್ಥ್ಯ ಸಾಬೀತುಪಡಿಸುತ್ತೀರಿ.

ಮೀನ : ನೀವು ಜೀವನದಲ್ಲಿ ನಿಮ್ಮ ಹಣಕಾಸುಗಳನ್ನು ಯೋಜಿಸುವುದು ಅಗತ್ಯ, ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸುತ್ತೀರಿ. ಹಣದ ವಿಷಯದಲ್ಲಿ ನೀವು ದಿಢೀರ್ ಎಂದು ಜಿಪುಣರಾಗಿದ್ದೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಆತಂಕ ತರುತ್ತದೆ. ಆದಾಗ್ಯೂ, ನೀವು ಬಿಕ್ಕಟ್ಟಿನಲ್ಲಿದ್ದು ಅದು ಸದ್ಯದಲ್ಲೇ ಸಿಡಿಯುತ್ತದೆ. ಒತ್ತಡಕ್ಕೆ ಅವಕಾಶ ನೀಡಬೇಡಿ.

ಓದಿ: ಶನಿವಾರದ ದಿನ ಭವಿಷ್ಯ: ಈ ರಾಶಿಯವರಿಂದು ಬಂಧು ಮಿತ್ರರೊಂದಿಗೆ ಸಮಯ ಕಳೆಯಿರಿ

ಇಂದಿನ ಪಂಚಾಂಗ

ದಿನಾಂಕ : 10-3-2024

ವಾರ : ಭಾನುವಾರ

ಸಂವತ್ಸರ : ಶುಭಕೃತ್

ಆಯನ : ಉತ್ತರಾಯಣ

ಮಾಸ : ಮಾಘ

ಪಕ್ಷ : ಅಮಾವಾಸ್ಯೆ

ತಿಥಿ : ಅಮಾವಾಸ್ಯೆ

ನಕ್ಷತ್ರ : ಪೂರ್ವಾಭಾದ್ರಪದ

ಸೂರ್ಯೋದಯ : ಬೆಳಗ್ಗೆ 06:28

ಅಮೃತಕಾಲ : ಮಧ್ಯಾಹ್ನ 3:28 ರಿಂದ 4:58 ಗಂಟೆವರೆಗೆ

ವರ್ಜ್ಯಂ : ಸಂಜೆ 6:15 ರಿಂದ 7:50 ಗಂಟೆವರೆಗೆ

ದುರ್ಮುಹೂರ್ತಂ: ಸಂಜೆ 4:52 ರಿಂದ 5:40 ಗಂಟೆವರೆಗೆ to

ರಾಹುಕಾಲ : ಸಂಜೆ 4:58 ದಿಂದ 6:28 ರವರೆಗೆ

ಸೂರ್ಯಾಸ್ತ : ಸಂಜೆ 06:28 ಗಂಟೆಗೆ

ರಾಶಿ ಭವಿಷ್ಯ:

ಮೇಷ : ಇಂದು ನೀವು ಪರಿಸರ ಸ್ನೇಹಿ ಕೆಲಸಗಳನ್ನು ಮಾಡುತ್ತೀರಿ. ನೀವು ಗಿಡ ನೆಡಬಹುದು. ನೆರೆಹೊರೆಯನ್ನು ಸ್ವಚ್ಛವಾಗಿರಿಸಲು ಬೀದಿಯಲ್ಲಿನ ಕಸ ತೆಗೆಯಬಹುದು. ಪರಿಸರಕ್ಕೆ ಒಳ್ಳೆಯ ಚಟುವಟಿಕೆಗಳನ್ನು ಮಾಡಲು ಬಯಸಿದ್ದೀರಿ.

ವೃಷಭ : ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಕಾರ್ಯ ಮತ್ತು ಚಟುವಟಿಕೆ ನಿಧಾನಗೊಳ್ಳುತ್ತವೆ. ಭಾವುಕ ಅಥವಾ ಭಾವನಾತ್ಮಕತೆ ಹೊಂದದೇ ಇರಲು ಪ್ರಯತ್ನಿಸಿ.

ಮಿಥುನ : ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಪ್ರವಾಸ ಹೊರಡಬಹುದು ಮತ್ತು ಅದಕ್ಕೆ ಪ್ರೋತ್ಸಾಹ ಪಡೆಯುತ್ತೀರಿ. ನೀವು ನಿಮ್ಮ ಕಾರ್ಯಕ್ರಮ ಯೋಜಿಸುತ್ತೀರಿ. ಇದು ಪ್ರವಾಸಕ್ಕೆ ಒಳ್ಳೆಯ ಸಮಯ ಮತ್ತು ನೀವು ನಿಮ್ಮ ಬಜೆಟ್​​ನಲ್ಲಿ ಅತ್ಯಂತ ಸಂತೋಷವಾಗಿ ಪ್ರವಾಸ ಪೂರೈಸುತ್ತೀರಿ.

ಕರ್ಕಾಟಕ : ನೀವು ಎಲ್ಲದಕ್ಕಿಂತ ನಿಮ್ಮ ಉದ್ಯೋಗಕ್ಕೆ ಆದ್ಯತೆ ನೀಡಬೇಕು. ನೀವು ನಿಮಗೆ ನೀಡಲಾದ ಕೆಲಸವನ್ನು ವೇಗವಾಗಿ ಅತ್ಯಂತ ಏಕಾಗ್ರತೆ ಮತ್ತು ಬದ್ಧತೆಯಿಂದ ಮುಗಿಸುತ್ತೀರಿ. ಕೆಲಸದಲ್ಲಿ ನಿಮ್ಮ ಶಕ್ತಿ ಅತ್ಯಂತ ಹೆಚ್ಚಾಗಿರುತ್ತದೆ. ನೀವು ನಿಮ್ಮ ಮಿತ್ರರಿಗೆ ಮಹತ್ತರ ಪ್ರಾಮುಖ್ಯತೆ ನೀಡುತ್ತೀರಿ.

ಸಿಂಹ : ನೀವು ಪ್ರತಿ ಕಷ್ಟ ಹಾಗೂ ಅಡೆತಡೆಯನ್ನೂ ಸಮರ್ಥವಾಗಿ ಎದುರಿಸುತ್ತೀರಿ. ನಿಮ್ಮ ನಿರ್ದಿಷ್ಟ ಗುರಿ ಏನೇ ಆದರೂ ಯಶಸ್ವಿಯಾಗುವುದು. ವ್ಯಾಪಾರ ಅಥವಾ ಉದ್ಯಮದಲ್ಲಿ ನೀವು ಅತ್ಯಂತ ಸಾಧ್ಯತೆ ಇದೆ. ವೈಯಕ್ತಿಕ ಜೀವನ ಸಮಸ್ಯೆಗಳಿಲ್ಲದೆ ಮುಂದುವರೆಯುತ್ತದೆ.

ಕನ್ಯಾ : ನಿಮ್ಮ ಹೊಂದಿಕೆ ಮತ್ತು ಕಲಾತ್ಮಕ ಕೌಶಲ್ಯಗಳು ಅತ್ಯುತ್ತಮ ಆಯುಧಗಳು. ನೀವು ಜೀವನದ ಸಕಾರಾತ್ಮಕತೆಯಿಂದ ಅತಿಯಾಗಿ ತುಂಬಿದ್ದೀರಿ ಮತ್ತು ಉತ್ಸಾಹ ಹರಡುತ್ತೀರಿ. ಆದರೆ ನಿಮ್ಮ ಕಲ್ಪನಾಶಕ್ತಿ ಯಾವುದೇ ಒತ್ತಡ ಅಥವಾ ಆಯಾಸ ಇಲ್ಲದಾಗ ಮಾತ್ರ ಅರಳುತ್ತದೆ.

ತುಲಾ : ನಿಮ್ಮ ಮಿತ್ರರಲ್ಲೊಬ್ಬರು ಸದೃಢವಾಗಿದ್ದು ನಿಮಗೆ ನೆರವಾಗುತ್ತಾರೆ. ಯಾವುದೇ ಕಷ್ಟಗಳಿಲ್ಲದೆ ನೀವು ಮತ್ತೊಂದು ಜಂಟಿ ಯೋಜನೆ ಪ್ರಾರಂಭಿಸುತ್ತೀರಿ. ನಿಮ್ಮ ಉತ್ಪಾದಕತೆ ಮತ್ತು ಶ್ರದ್ಧೆ ಮೌಲ್ಯ ಪಡೆಯುತ್ತವೆ.

ವೃಶ್ಚಿಕ : ನೀವು ಇಂದು ಬಾಸ್ ದುರಾಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಸಹೋದ್ಯೋಗಿಗಳು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಅವಕಾಶ ಎದುರು ನೋಡುತ್ತಿರುವ ಹೊಸಬರು ಸಂದರ್ಶನಗಳಲ್ಲಿ ಯಶಸ್ಸು ಕಾಣುತ್ತಾರೆ.

ಧನು : ಹಣ ಇಂದು ಸುಲಭವಾಗಿ ಕೈಜಾರಿ ಹೋಗುತ್ತದೆ. ಅನಗತ್ಯ ವೆಚ್ಚ ನಿವಾರಿಸಲು ಯತ್ನಿಸಿ. ಇಡೀ ದಿನ ಹಣ ನಿರ್ವಹಣೆಗೆ ಹೋಗುತ್ತದೆ, ಸಂಜೆ ಅದರೊಂದಿಗೆ ಸಾಕಷ್ಟು ಸಕಾರಾತ್ಮಕ ಶಕ್ತಿ ತರುತ್ತದೆ. ನೀವು ಕುಳಿತು ನಿರಾಳರಾಗಲು ಬಯಸುತ್ತೀರಿ.

ಮಕರ : ನಿಮ್ಮ ಕೆಲಸವಾಗಲು ಅತ್ತಿಂದ ಇತ್ತ ಓಡಾಡಿದ ನಂತರ ನೀವು ಕುಳಿತು ಭವಿಷ್ಯದ ಕಾರ್ಯಯೋಜನೆ ರೂಪಿಸಲು ದಿನವನ್ನು ಕಳೆಯುತ್ತೀರಿ. ದಿಢೀರ್ ಮತ್ತು ಅನಿರೀಕ್ಷಿತ ಲಾಭಗಳು ಬರಲಿವೆ, ಆದರೆ ಅದನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತೀರಿ ಎಂದು ತಿಳಿದಿರಬೇಕು.

ಕುಂಭ : ಕೆಲ ದಿನಗಳು ನೀವು ಪ್ರತಿಯೊಂದನ್ನೂ ತಿಳಿಯಲು ಪ್ರಯತ್ನಿಸುತ್ತೀರಿ, ಇದೂ ಅಂತಹ ಒಂದು ದಿನ. ನೀವು ಸರಿಯಾದ ಎದುರಾಳಿ ಎಂದು ಸಾಬೀತುಪಡಿಸುತ್ತೀರಿ. ನೀವು ವಿರೋಧಿಗಳ ಯೋಜನೆಗಳನ್ನೂ ತಲೆಕೆಳಗು ಮಾಡುತ್ತೀರಿ, ಅದು ನಿಮಗೆ ಅನುಕೂಲವಾಗುತ್ತದೆ. ವಿದ್ವಾಂಸರಾಗಲು ಅದು ನಿಮಗೆ ಅಗತ್ಯ. ನೀವು ಅದರಲ್ಲೂ ಕಷ್ಟದ ಸಮಯದಲ್ಲಿ ನಿಮ್ಮ ಗುಣದ ಸಾಮರ್ಥ್ಯ ಸಾಬೀತುಪಡಿಸುತ್ತೀರಿ.

ಮೀನ : ನೀವು ಜೀವನದಲ್ಲಿ ನಿಮ್ಮ ಹಣಕಾಸುಗಳನ್ನು ಯೋಜಿಸುವುದು ಅಗತ್ಯ, ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸುತ್ತೀರಿ. ಹಣದ ವಿಷಯದಲ್ಲಿ ನೀವು ದಿಢೀರ್ ಎಂದು ಜಿಪುಣರಾಗಿದ್ದೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಆತಂಕ ತರುತ್ತದೆ. ಆದಾಗ್ಯೂ, ನೀವು ಬಿಕ್ಕಟ್ಟಿನಲ್ಲಿದ್ದು ಅದು ಸದ್ಯದಲ್ಲೇ ಸಿಡಿಯುತ್ತದೆ. ಒತ್ತಡಕ್ಕೆ ಅವಕಾಶ ನೀಡಬೇಡಿ.

ಓದಿ: ಶನಿವಾರದ ದಿನ ಭವಿಷ್ಯ: ಈ ರಾಶಿಯವರಿಂದು ಬಂಧು ಮಿತ್ರರೊಂದಿಗೆ ಸಮಯ ಕಳೆಯಿರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.