ಎದೆಗಟ್ಟಿ ಇದ್ರಷ್ಟೇ ಬದುಕಿ ಬರ್ತಾರೆ.. ಎಡವಿದ್ರೇ ಶಿವನ ಪಾದವೇ ಗತಿ.. ನೀರಿಗಾಗಿ ಜೀವ ಪಣಕ್ಕಿಡ್ತಾರೆ!

By

Published : Jun 3, 2019, 9:57 PM IST

thumbnail

ರಾಜ್ಯದ ಬಹುತೇಕ ಕಡೆ ಬರ ತಾಂಡವಾಡ್ತಿದ್ದು, ಕುಡಿಯುವ ನೀರಿಗಾಗಿ ಜನರು ಪರದಾಟ ನಡೆಸುತ್ತಿದ್ದಾರೆ. ಗಡಿ ಜಿಲ್ಲೆ ಬೆಳಗಾವಿ ಜನರ ಪಾಡು ಹೇಳತೀರದ್ದಾಗಿದೆ. ಕಸನಾಳ ಗ್ರಾಮದ ಮಹಿಳೆಯರು ಜೀವದ ಹಂಗು ತೊರೆದು ದೂರದ ಬಾವಿಯಿಂದ ನೀರು ತರುತ್ತಿರುವುದು ಎದೆ ನಡುಗಿಸುವಂತಿದೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.