ಎದೆಗಟ್ಟಿ ಇದ್ರಷ್ಟೇ ಬದುಕಿ ಬರ್ತಾರೆ.. ಎಡವಿದ್ರೇ ಶಿವನ ಪಾದವೇ ಗತಿ.. ನೀರಿಗಾಗಿ ಜೀವ ಪಣಕ್ಕಿಡ್ತಾರೆ!
![ETV Thumbnail thumbnail](https://etvbharatimages.akamaized.net/etvbharat/prod-images/320-214-3462736-thumbnail-3x2-water.jpg)
ರಾಜ್ಯದ ಬಹುತೇಕ ಕಡೆ ಬರ ತಾಂಡವಾಡ್ತಿದ್ದು, ಕುಡಿಯುವ ನೀರಿಗಾಗಿ ಜನರು ಪರದಾಟ ನಡೆಸುತ್ತಿದ್ದಾರೆ. ಗಡಿ ಜಿಲ್ಲೆ ಬೆಳಗಾವಿ ಜನರ ಪಾಡು ಹೇಳತೀರದ್ದಾಗಿದೆ. ಕಸನಾಳ ಗ್ರಾಮದ ಮಹಿಳೆಯರು ಜೀವದ ಹಂಗು ತೊರೆದು ದೂರದ ಬಾವಿಯಿಂದ ನೀರು ತರುತ್ತಿರುವುದು ಎದೆ ನಡುಗಿಸುವಂತಿದೆ.
TAGGED: