thumbnail

By

Published : Apr 26, 2022, 11:01 PM IST

Updated : Apr 27, 2022, 8:01 AM IST

ETV Bharat / Videos

ವಿಡಿಯೋ: ತಿವಿಯಲು ಮುಂದಾದ ಎತ್ತು; ಸಿಎಂ ಬೊಮ್ಮಾಯಿ ಜಸ್ಟ್‌ ಮಿಸ್!

ವಿಜಯಪುರ: ತಾಳಿಕೋಟೆ ತಾಲೂಕಿನ ಕೊಡಗಾನೂರು ಗ್ರಾಮದಲ್ಲಿ ನಡೆದ ಪೀರಾಪುರ-ಬೂದಿಹಾಳ‌ ನೀರಾವರಿ ಯೋಜನೆಯ ಶಂಕುಸ್ಥಾಪನೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಭಂಟನೂರು ಗ್ರಾಮದ ರೈತರು ಕೊಡುಗೆಯಾಗಿ ನೀಡಿದ ಜೋಡೆತ್ತುಗಳಿಗೆ ಸಿಎಂ ಪೂಜೆ ಮಾಡುವ ವೇಳೆ ಎತ್ತೊಂದು ಗಲಿಬಿಲಿಗೊಂಡು ಹಾಯಲು ಯತ್ನಿಸಿದೆ. ತಕ್ಷಣವೇ ಅಲ್ಲಿದ್ದವರು ನಿಯಂತ್ರಿಸಿದ್ದರಿಂದ ಸುದೈವವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ.
Last Updated : Apr 27, 2022, 8:01 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.