thumbnail

By

Published : Jul 26, 2022, 2:40 PM IST

ETV Bharat / Videos

ಅಸ್ವಸ್ಥಗೊಂಡ ಲಂಗೂರಗೆ ಒಆರ್‌ಎಸ್‌ ನೀಡಿ ಮಾನವೀಯತೆ ಮೆರೆದ ಪೊಲೀಸರು​​: ​​ವಿಡಿಯೋ

ಹರಿದ್ವಾರ(ಉತ್ತರಾಖಂಡ): ಪೊಲೀಸರ ಕಠಿಣ ಮತ್ತು ಹಿಂಸಾತ್ಮಕ ವರ್ತನೆಯ ಬಗ್ಗೆ ಆಗಾಗ್ಗೆ ವರದಿಯಾಗುತ್ತವೆ. ಆದರೆ, ವಿಡಿಯೋದಲ್ಲಿ ಪೊಲೀಸರ ಮಾನವೀಯತೆ ಅನಾವರಣಗೊಂಡಿದೆ. ಹರಿದ್ವಾರದ ದೇವಸ್ಥಾನವೊಂದರ ವಾಕಿಂಗ್ ಪಾತ್ ಬಳಿ ಅಸ್ವಸ್ಥಗೊಂಡ ಲಂಗೂರಕ್ಕೆ ಕೆಲವು ಪೊಲೀಸರು ಬಾಟಲಿಯಿಂದ ಒಆರ್‌ಎಸ್‌ ದ್ರಾವಣ ಕುಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರ ಈ ದಯೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.