thumbnail

ಅಮಾನತಾದ 23 ಸಂಸದರಿಂದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ

By

Published : Jul 27, 2022, 1:37 PM IST

Updated : Jul 27, 2022, 1:58 PM IST

ಅಗತ್ಯ ವಸ್ತುಗಳ ಮೇಲೆ ಜಿಎಸ್​ಟಿ, ಸಂಸತ್ತಿನಲ್ಲಿ ಹಣದುಬ್ಬರದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸದನದ ಬಾವಿಗಿಳಿದು ಪ್ರತಿಭಟಿಸಿದ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಮಾನತಾದ 23 ಸಂಸದರು ಸಂಸತ್​ ಆವರಣದ ಮುಂದಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ತಮ್ಮನ್ನು ಅಮಾನತು ಮಾಡಿದ ಆದೇಶವನ್ನು ವಾಪಸ್​ ಪಡೆಯಬೇಕು. ಚರ್ಚೆಗೆ ಅವಕಾಶ ನೀಡಬೇಕು ಎಂದು ಕೂಗಿದರು. ಡಿಎಂಕೆ, ಟಿಎಂಸಿ, ಕಾಂಗ್ರೆಸ್​, ಆಪ್​ನ ಸದಸ್ಯರು ಅಮಾನತಾಗಿದ್ದಾರೆ.
Last Updated : Jul 27, 2022, 1:58 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.