thumbnail

By

Published : Mar 3, 2020, 7:56 PM IST

ETV Bharat / Videos

ಓದಿದ್ದು ಬಿ.ಕಾಂ, ಮಾಡಿದ್ದು ಸಮಗ್ರ ಕೃಷಿ: ಉದ್ಯೋಗಗಳಿಗೆ ತಡಕಾಡೋ ಯುವಕರಿಗೆ ಸ್ಫೂರ್ತಿ ಈ ರೈತ!

ಇತ್ತೀಚಿನ ಯುವಜನತೆ ಕೃಷಿ ಚಟುವಟಿಕೆಗಳಿಂದ ವಿಮುಖರಾಗುತ್ತಿದ್ದಾರೆ. ಉದ್ಯೋಗಗಳಿಗಾಗಿ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಕೈತುಂಬಾ ಸಂಬಳ ಬರುವ ನೌಕರಿಯೊಂದು ಸಿಕ್ಕಿದ್ರೆ ಅಷ್ಟೇ ಸಾಕು ಅನ್ನೋ ಮನಸ್ಥಿತಿ ಎಲ್ಲರಲ್ಲಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಪದವಿ ಮುಗಿಸಿ ಉದ್ಯೋಗಕ್ಕಾಗಿ ನಗರಕ್ಕೆ ತೆರಳದೇ ಕೃಷಿ ಮಾಡಿ ಆದರ್ಶ ರೈತ ಅಂತ ಅನ್ನಿಸಿಕೊಂಡಿದ್ದಾನೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.