ಶಿವಮೊಗ್ಗ: ತೋಟದಲ್ಲಿ ಬೃಹತ್ ಹೆಬ್ಬಾವು ಪತ್ತೆ, ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಕಿರಣ್ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Aug 3, 2022, 5:44 PM IST

ಶಿವಮೊಗ್ಗ: ತಾಲೂಕಿನ ಕಲ್ಲುಗಂಗೂರು ಸಮೀಪದ ಬೊಮ್ಮನಕಟ್ಟೆಯ ಸಚಿನ್​ ಎಂಬುವವರ ಅಡಿಕೆ ತೋಟದಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಇದು ಯಾವುದೋ ಪ್ರಾಣಿಯನ್ನು ತಿಂದು ತೋಟದಲ್ಲಿ ಮಲಗಿಕೊಂಡಿತ್ತು. ತೋಟದ ಮಾಲೀಕರು ಮಷಿನ್​ನಿಂದ ಹುಲ್ಲು ಕೊಯ್ಯುವಾಗ ಕಾಣಸಿಕ್ಕಿದೆ. ತಕ್ಷಣ ಸ್ನೇಕ್ ಕಿರಣ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅವರು ಹೆಬ್ಬಾವು ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.