ಅಣುಬಾಂಬ್‌ನಿಂದ ತತ್ತರಿಸಿದ ಜಪಾನ್​ ಬದುಕಿಸಿದ್ದು 'ಮಿಯಾವಾಕಿ ಅರಣ್ಯ': ಇದೀಗ ದಾವಣಗೆರೆಯಲ್ಲೂ ಅನುಷ್ಠಾನ - ಜಾಗತಿಕ ತಾಪಮಾನ

🎬 Watch Now: Feature Video

thumbnail

By

Published : Aug 13, 2021, 12:00 PM IST

ದಾವಣಗೆರೆ: 1945ರ 2ನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಶಿಮಾ ಹಾಗೂ ನಾಗಾಸಾಕಿ ಮಹಾನಗರಗಳ ಮೇಲೆ ಅಮೆರಿಕ‌ ಹಾಕಿದ ಪರಮಾಣು ಬಾಂಬ್​ನಿಂದ ಆ ದೇಶ ಬಹುತೇಕ ಸರ್ವನಾಶವೇ ಆಗಿತ್ತು ಎಂದುಕೊಂಡಿದ್ದರು.‌ ಆದರೆ, ಅಂದು ಅಲ್ಲೊಬ್ಬ ಚಿಂತಕ ದೇಶಕ್ಕೆ ಮರುಜೀವ ನೀಡಲು, ನಗರ ಅರಣ್ಯೀಕರಣ ಪದ್ಧತಿ ಅನುಷ್ಠಾನಕ್ಕೆ ತಂದ. ಬಳಿಕ ಪುಟ್ಟ ದೇಶ ಪುಟಿದೆದ್ದು, ಜಗತ್ತಿಗೆ ಮಾದರಿಯಾಯ್ತು. ಇದೀಗ ಅದೇ ಜಪಾನ್ ಮಾದರಿ ಅನುಷ್ಠಾನಕ್ಕೆ ದಾವಣಗೆರೆ ನಗರ ಸಜ್ಜಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.