ಚಿರತೆ ಬಂತು ಚಿರತೆ.. ಕಪ್ಪತ್ತಗುಡ್ಡದ ಜನರ ನೆಮ್ಮದಿ ಹಾಳು!

By

Published : Jan 7, 2020, 12:13 PM IST

thumbnail
ಗದಗ: ಇಷ್ಟು ದಿನ ಆ ಭಾಗದ ಜನ ನೆಮ್ಮದಿಯಿಂದ ಜೀವನ ಮಾಡುತ್ತಿದ್ದರು. ಕಾಡಂಚಿನಲ್ಲಿದ್ದರೂ ಕೂಡಾ ಯಾವುದೇ ಭಯರಹಿತ ಜೀವನ ಅವರದ್ದಾಗಿತ್ತು. ಈಗ ಅವರಿಗೆ ನಿತ್ಯ ಭಯದಲ್ಲೇ ಬದುಕು ನಡೆಸುವ ವಾತಾವರಣ ಸೃಷ್ಟಿಯಾಗಿದೆ. ಇಷ್ಟಕ್ಕೂ ಆ ಜನರಿಗೆ ಏನಾಗಿದೆ?

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.