thumbnail

ಸ್ಪೀಕರ್​ ಕೈಯಲ್ಲಿ ದೋಸ್ತಿಗಳ ಭವಿಷ್ಯ... ವಿಧಾನಸೌಧದಲ್ಲಿ ಏನಾಗುತ್ತೆ ಇಂದು?

By

Published : Jul 12, 2019, 2:33 PM IST

ರಾಜ್ಯದಲ್ಲಿ ರಾಜಕೀಯ ಹೈಡ್ರಾಮಾ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಈಗಾಗಲೇ ಅಲ್ಪಮೊತ್ತಕ್ಕೆ ಕುಸಿದಿರುವ ಸರ್ಕಾರ, ಪತನದ ಹಾದಿ ಹಿಡಿದಿದೆ. ಸರ್ಕಾರ ಉಳಿಸಿಕೊಳ್ಳಬೇಕೆಂದು ಮಾಡಿದ ಎಲ್ಲ ಪ್ರಯತ್ನಗಳು ಕೈಕೊಡುತ್ತಿವೆ. ಈ ಎಲ್ಲ ಬೆಳವಣಿಗೆ ನಡುವೆ ಸಿಎಂ ಕುಮಾರಸ್ವಾಮಿ ವಿಶ್ವಾಸ ಮತಯಾಚನೆಗೆ ಮುಂದಾಗಿದ್ದಾರೆ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.