ಕಂಡ ಕನಸು ಈಡೇರುವ ಮುನ್ನವೇ ಯೋಧ ಹುತಾತ್ಮ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
![ETV Thumbnail thumbnail](https://etvbharatimages.akamaized.net/etvbharat/prod-images/320-214-6249284-thumbnail-3x2-mn---copy.jpg)
ಆತ ಚಿನ್ನದ ನಾಡಿನ ಕುಗ್ರಾಮದಲ್ಲಿ ಜನಿಸಿದ್ದ ಯುವಕ.. ದೇಶ ಕಾಯುವ ಕನಸು ಕಟ್ಟಿಕೊಂಡಿದ್ದ ಈತ ಸೇನೆಗೆ ಸೇರಿದ್ದ.. ಮೊನ್ನೆ ಗಡಿಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮನಾಗಿದ್ದಾನೆ. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಿತು..