ಪಂಜಾಬ್: ಪ್ರವಾಹ ಪೀಡಿತ ರಾವಿ ನದಿ ಪ್ರದೇಶಕ್ಕೆ ಭೇಟಿ ನೀಡಿದ ಹೆಚ್ಚುವರಿ ಡಿಸಿ - ರಾವಿ ನದಿ ಸಮೀಪ ಪ್ರವಾಹ
🎬 Watch Now: Feature Video

ಪಂಜಾಬ್ ಗುರ್ದಾಸ್ಪುರದ ನಿರಂತರವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾವಿ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ರಾವಿ ನದಿ ಸಮೀಪವಿರುವ ಸ್ಥಳಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ನಿಧಿ ಕುಮುದ್ ಬಾಂಬಾ ಭೇಟಿ ನೀಡಿ, ಪವಾಹದ ಮಟ್ಟವನ್ನು ಪರಿಶೀಲಿಸಿ ಅಲ್ಲಿನ ಜನರಿಗೆ ತಮ್ಮ ವಸ್ತುಗಳು ಹಾಗೂ ಸಾಕು ಪ್ರಾಣಿಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ.