ಜನತಾ ಕರ್ಫ್ಯೂಗೆ ಕ್ರೈಸ್ತ ಒಕ್ಕೂಟ ಬೆಂಬಲ: ಭಾನುವಾರದ ಪ್ರಾರ್ಥನಾ ಸಭೆ ರದ್ದು - ಜನತಾ ಕರ್ಫ್ಯೂಗೆ ತಾಲ್ಲೂಕಿನ ಎಲ್ಲಾ ಚಚ್೯ಗಳ ಪ್ರಾಥ೯ನ ಸಭೆ

🎬 Watch Now: Feature Video

thumbnail

By

Published : Mar 21, 2020, 3:31 PM IST

ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ತಾಲೂಕಿನ ಎಲ್ಲ ಚರ್ಚ್​​​ಗಳ ಪ್ರಾರ್ಥನಾ ಸಭೆಗಳನ್ನು ರದ್ದು ಮಾಡಿ ಬೆಂಬಲ ನೀಡುವುದಾಗಿ ಒಕ್ಕೂಟದ ಅಧ್ಯಕ್ಷ ಸೆಲ್ವರಾಜ್ ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.