thumbnail

By

Published : Aug 22, 2019, 6:50 PM IST

ETV Bharat / Videos

ದಸರಾ ಗಜಪಡೆಗೆ ಪೂಜೆ ಮಾಡೋ ಉದ್ದೇಶವೇನು..! ಈ ಬಗ್ಗೆ ಪುರೋಹಿತರು ಏನು ಹೇಳುತ್ತಾರೆ?

ಮೈಸೂರು: ಕಾಡಿನಿಂದ ದಸರಾಗೆ ಬರುವ ಆನೆಗಳಿಗೆ ಗಜ ಪಯಣ ಆರಂಭಗೊಂಡ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇಲ್ಲಿ ಯಾವ ರೀತಿ ಪೂಜೆ ಗಜಪಡೆಗೆ ಪೂಜೆ ಸಲ್ಲಿಸಲಾಯಿತು ಎಂಬ ಬಗ್ಗೆ ಗಜಪಡೆಯನ್ನು ಪೂಜೆ ಮಾಡಿದ ಪುರೋಹಿತರು ಹೀಗೆ ಹೇಳುತ್ತಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.