ಶಾಸಕರ ತವರಲ್ಲೇ ಹನಿ ನೀರಿಗಾಗಿ ಹಾಹಾಕಾರ... ಎರಡೂ ಊರಿಗೆ ಒಂದೇ ಬೋರ್​ವೆಲ್​​​ - undefined

🎬 Watch Now: Feature Video

thumbnail

By

Published : May 15, 2019, 10:52 AM IST

ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ‌ ಸಾಹೇಬರ ತವರೂರಾದ ಕುಂದ್ರಳ್ಳಿ‌ ಹಾಗೂ ಕುಂದ್ರಳ್ಳಿ ತಾಂಡಾದಲ್ಲಿ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಇಲ್ಲಿ ಎರಡು ಗ್ರಾಮಕ್ಕೂ ಸೇರಿ ಒಂದೇ ಬೋರ್​ವೆಲ್​ ಇದ್ದು, ತಳ್ಳುವ ಗಾಡಿಯಲ್ಲಿ ಕಾಲಿ‌ ಕೊಡಗಳನ್ನು‌ ಇಟ್ಟುಕೊಂಡು, ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ದಿನಪೂರ್ತಿ ಉರಿಬಿಸಿಲಿನಲ್ಲಿ ನೀರಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.