ಸೈಕಲ್ ಮೂಲಕ ಉತ್ತರ ಪ್ರದೇಶದಕ್ಕೆ ತೆರಳುತ್ತಿದ್ದ ಕಾರ್ಮಿಕರಿಗೆ ಕ್ವಾರಂಟೈನ್ - ರಾಯಚೂರು ಜಿಲ್ಲಾ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6906415-thumbnail-3x2-cycle.jpg)
ಉತ್ತರ ಪ್ರದೇಶಕ್ಕೆ ಸೈಕಲ್ನಲ್ಲಿ ತೆರಳುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಕಾರ್ಮಿಕರನ್ನು ರಾಯಚೂರು ತಾಲೂಕಿನ ಸಾಥ್ ಮೈಲ್ ಕ್ರಾಸ್ ಬಳಿ ತಡೆಯಿಡಿಯಲಾಗಿದ್ದು, ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಕಳೆದ ಐದು ದಿನಗಳ ಹಿಂದಯೇ ಬೆಂಗಳೂರಿಂದ ಸೈಕಲ್ ಮೂಲಕ ಕಾರ್ಮಿಕರು ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದರು.