thumbnail

By

Published : Sep 21, 2019, 3:35 PM IST

ETV Bharat / Videos

ಚಿನ್ನದ ಹೂವಿಗೆ ಬಂತು ಭಾರೀ ಸಂಕಷ್ಟ...ಮಳೆಯಿಂದ ಕುಸಿತ ಕಂಡ ಫಸಲು, ಕಂಗಾಲಾದ ರೈತ

ಬಹಳಷ್ಟು ಬೇಡಿಕೆ ಇರೋ ಶಂಕರಪುರ ಮಲ್ಲಿಗೆ ಬೆಳೆಯುವ ಕೃಷಿಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ‘ಚಿನ್ನದ ಹೂವು’ ಎಂದು ಕರೆಯಲ್ಪಡುವ ಶಂಕರಪುರ ಜಾಸ್ಮಿನ್​ಗೆ ಮಳೆ ಹೊಡೆತ ಬಿದ್ದಿದೆ. ಮಲ್ಲಿಗೆ ಬೆಳೆ ಕುಸಿತದಿಂದ ಕೃಷಿಕರು ಕಂಗಲಾಗಿದ್ದಾರೆ. ನವರಾತ್ರಿ ಮುನ್ನವೇ ಮಲ್ಲಿಗೆ ಹೂವುವಿನ ಬೆಳೆ ಇಲ್ಲದಾಗಿರುವುದು ರೈತರು ತಲೆ ಮೇಲೆ ಕೈ ಹೊತ್ತು ಕುಳಿತು ಕೊಳ್ಳುವಂತೆ ಮಾಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.