thumbnail

' ಗಿಡ - ಮರಗಳಿಗೆ ಮಾತ್ರ ಉಚಿತ ನೀರು: ಭಾರತೀಯ ಕೃಷಿಕ ಸಮಾಜದ ’ಸೇವೆ’

By

Published : May 16, 2020, 5:50 PM IST

ಕೊರೊನ ಭೀತಿ ನಡುವೆಯೂ ಭಾರತೀಯ ಕೃಷಿಕ ಸಮಾಜ ಸಮಾಜಮುಖಿ ಕಾರ್ಯವೊಂದನ್ನು ಮುಂದುವರಿಸಿಕೊಂಡು ಬಂದಿದೆ. ನಗರದ ರಸ್ತೆಬದಿ ಗಿಡ-ಮರಗಳಿಗೆ ನೀರುಣಿಸುವ ಕಾರ್ಯವನ್ನು ಕಳೆದ ಎರಡು ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಅರಣ್ಯ ಇಲಾಖೆ ಮತ್ತು ತುಮಕೂರು ಮಹಾನಗರ ಪಾಲಿಕೆ ನೆಟ್ಟಿರುವ ಗಿಡಗಳಿಗೆ ವಾರಕ್ಕೆ ಎರಡು ಬಾರಿಯಂತೆ ನೀರುಣಿಸಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.