thumbnail

ವೃಕ್ಷಮಾತೆಗೆ ಪದ್ಮಶ್ರೀ ಗರಿ: ಸರಳಜೀವಿಯ ಅಪ್ರತಿಮ ಸಾಧನೆಗೆ ಒಲಿದ ಪ್ರಶಸ್ತಿ!

By

Published : Jan 26, 2020, 11:54 PM IST

ಎಲೆಮರೆಯ ಕಾಯಿಯಂತೆ ನಿಸ್ವಾರ್ಥದಿಂದ ಬದುಕುವವರು ತುಂಬಾ ಕಡಿಮೆ. ಈಗ ಆ ಎಲೆಮರೆಯ ಕಾಯಿ ರಾಷ್ಟ್ರ ಮಟ್ಟದಲ್ಲಿ ರಾಜ್ಯಕ್ಕೆ ಹೆಮ್ಮೆ ತಂದಿದೆ. ಪರಿಸರ ಕಾಳಜಿ ವಿಚಾರದಲ್ಲಿ ಉನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗುವ ಮೂಲಕ ಈ ವೃಕ್ಷಮಾತೆಯು ಗಮನ ಸೆಳೆದಿದ್ದಾರೆ. ಅವರ ಕುರಿತು ಸ್ಪೆಷಲ್​ ಸ್ಟೋರಿ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.