ಬಜೆಟ್​​​ನಿಂದ ರಾಜ್ಯದ ಬೆಳವಣಿಗೆಗೆ ಸ್ವಲ್ಪ ಹಿನ್ನಡೆಯಾಗಲಿದೆ: ಅರ್ಥಶಾಸ್ತ್ರ ಉಪನ್ಯಾಸಕ - ಅರ್ಥಶಾಸ್ತ್ರದ ಉಪನ್ಯಾಸಕ ಪ್ರಭಾಕರ್ ಅಭಿಪ್ರಾಯ

🎬 Watch Now: Feature Video

thumbnail

By

Published : Mar 5, 2020, 6:57 PM IST

Updated : Mar 5, 2020, 9:54 PM IST

ಶಿವಮೊಗ್ಗ: ಸಿಎಂ ಯಡಿಯೂರಪ್ಪನವರು ಮಂಡಿಸಿದ ಬಜೆಟ್​​ನಿಂದ ರಾಜ್ಯದ ಬೆಳವಣಿಗೆಗೆ ಸ್ವಲ್ಪ ಹಿನ್ನಡೆಯಾಗಲಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ವೆಂಕಟೇಶ್​ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಬಜೆಟ್​​ನಲ್ಲಿ ಎಲ್ಲವನ್ನು ಸರಿದೂಗಿಸುವ ಪ್ರಯತ್ನ ಮಾಡಲಾಗಿದೆ ಅಷ್ಟೇ. ಆದರೆ ವಾಸ್ತವದಲ್ಲಿ ಇದು ಆಗಬಾರದಿತ್ತು.ಯಾವುದೇ ಯೋಜನೆಗಳಿಗೆ ಇದು ಪೂರಕವಾಗದ ಬಜೆಟ್ ಆಗಿದೆ ಎಂದಿದ್ದಾರೆ.
Last Updated : Mar 5, 2020, 9:54 PM IST

For All Latest Updates

TAGGED:

Prabhakar

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.