ಫಲಿತಾಂಶದ ಬಗ್ಗೆ ಯಾವುದೇ ಆತಂಕವಿಲ್ಲ: ಗೆದ್ದೇ ಗೆಲುವ ವಿಶ್ವಾಸ ನನಗಿದೆ:ಬೈರತಿ ಬಸವರಾಜ್ - ಕೆ.ಆರ್.ಪುರ ಕ್ಷೇತ್ರದ ಉಪ ಚುನಾವಣೆಯ ರಣಕದನ

🎬 Watch Now: Feature Video

thumbnail

By

Published : Dec 5, 2019, 10:07 PM IST

ಕೆ.ಆರ್.ಪುರ ಕ್ಷೇತ್ರದ ಉಪ ಚುನಾವಣೆಯ ರಣಕದನ ಕೊನೆಗೂ‌ ಮುಗಿದಿದೆ. ಫಲಿತಾಂಶ ಬರುವವರೆಗೂ ಅಭ್ಯರ್ಥಿಗಳ ಎದೆಯಲ್ಲಿ ಒಂದು ರೀತಿಯ ಆತಂಕ ಇರುವುದು ಸಹಜ.‌ ಆದರೆ ನನಗೆ ಯಾವುದೇ ಆತಂಕವಿಲ್ಲ.‌ ನಾನೇ ಭಾರಿ ಮತಗಳ ಅಂತರದಿಂದ‌ ಜಯಗಳಿಸುವೆ ಎಂಬ ವಿಶ್ವಾಸವನ್ನು‌ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.