COVID ಪರಿಹಾರ ಘೋಷಿಸಿದ್ರೆ ಮಾತ್ರ ನಮ್ಮ ಬದುಕು.. Photographers ಅಳಲು - ಫೋಟೋಗ್ರಾಫರ್ಸ್ ನ್ಯೂಸ್

🎬 Watch Now: Feature Video

thumbnail

By

Published : Jul 5, 2021, 10:39 AM IST

ಹಾಸನ: ಇಡೀ ದೇಶದ ಆರ್ಥಿಕತೆಯನ್ನ ಧೂಳಿಪಟ ಮಾಡಿರುವ ಕೋವಿಡ್​ ಎಲ್ಲಾ ಕ್ಷೇತ್ರಗಳನ್ನು ನಲುಗಿಸಿದೆ. ಇಂದಿನಿಂದ ಅನ್ಲಾಕ್​ 3.O ಜಾರಿಯಾಗಿದ್ರೂ, ಇವರ ಬದುಕಲ್ಲಿ ಮಾತ್ರ ಚೇತರಿಕೆ ಕಾಣ್ತಿಲ್ಲ. ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ವಿಶೇಷ ಪ್ಯಾಕೇಜ್​ ಘೋಷಿಸಿರುವ ಸರ್ಕಾರ ಇವರನ್ನು ಮರತೇ ಬಿಟ್ಟಂತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.