thumbnail

ದಸರಾದ ಆನೆ, ಕುದುರೆಗಳಿಗೆ ಮೊದಲ ಸಿಡಿಮದ್ದು, ಫಿರಂಗಿ ತಾಲೀಮು...

By

Published : Sep 14, 2019, 6:22 AM IST

ನಾಡ ಹಬ್ಬ ದಸರಾದ ಜಂಬೂಸವಾರಿಗೆ 23 ದಿನ ಮಾತ್ರ ಬಾಕಿ ಇದ್ದು, ಇದಕ್ಕಾಗಿ ಸಿದ್ದತೆಗಳು ಬರದಿಂದ ಸಾಗಿವೆ.ಜಂಬೂಸವಾರಿಯ ದಿನ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳು ಹಾಗೂ ಕುದುರೆಗಳು ಶಬ್ದಕ್ಕೆ ಹೆದರದೆ ಇರಲಿ ಎಂಬ ಉದ್ದೇಶದಿಂದ ಇಂದು ಅಂಬಾವಿಲಾಸ ಅರಮನೆಯ ಕೋಟೆ ಮಾರಮ್ಮ ದೇವಾಲಯದ ಮುಂಭಾಗ  ದಸರಾದಲ್ಲಿ ಭಾಗವಹಿಸುವ 11 ಆನೆ ಹಾಗೂ 25 ಕುದುರೆಗಳಿಗೆ ಮೊದಲ ಸಿಡಿಮದ್ದು ಫಿರಂಗಿ ತಾಲೀಮನ್ನು  ನಡೆಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.