ಕೊರೊನಾ ಸೋಂಕು ಸರ್ವೆ ನಡೆಸಲು ಹೊರಟ ಆಶಾ ಕಾರ್ಯಕರ್ತೆಯರು, ಅಧಿಕಾರಿಗಳು - ಗುಗ್ಗುರಟ್ಟಿ ಪ್ರದೇಶ

🎬 Watch Now: Feature Video

thumbnail

By

Published : Apr 9, 2020, 1:15 PM IST

ಬಳ್ಳಾರಿಯ ಗುಗ್ಗುರಟ್ಟಿ ಪ್ರದೇಶದಲ್ಲಿ ಕೊರೋನಾ ವೈರಸ್ ದೃಢಪಟ್ಟಿರುವ ಹಿನ್ನಲೆಯಲ್ಲಿ ಪ್ರತಿ ಮನೆಗೆ ಹೋಗಿ ಸರ್ವೆ ನಡೆಸಲು ವೈದ್ಯಕೀಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತರು, ನರ್ಸ್​ಗಳು ಇಂದು ಬೆಳಗ್ಗೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ತೆರಳಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.