ಶೀಘ್ರವೇ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿ: ಸಚಿವ ಸುರೇಶ್​​ ಕುಮಾರ್​​​ ಭರವಸೆ - ಹಾವೇರಿ ಸಮೀಪದ ನೆಲೋಗಲ್‌ನಲ್ಲಿ ಸಚಿವ ಸುರೇಶ್ ಕುಮಾರ್ ಹೇಳಿಕೆ

🎬 Watch Now: Feature Video

thumbnail

By

Published : Dec 23, 2019, 5:44 PM IST

ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ತರುವುದಾಗಿ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಹಾವೇರಿ ಸಮೀಪದ ನೆಲೋಗಲ್‌ನಲ್ಲಿ ಮಾತನಾಡಿದ ಅವರು, ಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಕಾಯ್ದೆ ಜಾರಿಗೆ ತರುವ ಇಂಗಿತ ವ್ಯಕ್ತಪಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.