ಹಾವೇರಿಯಲ್ಲಿ ಶ್ರಾವಣ ಮಾಸ ಸಂಭ್ರಮ... ಸಂಕಷ್ಟಿ ಪ್ರಯುಕ್ತ ವಿನಾಯಕನಿಗೆ ಪೂಜೆ - ವಿಘ್ನೇಶ್ವರನಿಗೆ ಬೆಣ್ಣಿಯಿಂದ ಅಲಂಕಾರ

🎬 Watch Now: Feature Video

thumbnail

By

Published : Aug 20, 2019, 11:30 AM IST

ಹಾವೇರಿ ಜಿಲ್ಲೆಯಾದ್ಯಂತ ಶ್ರಾವಣ ಮಾಸವನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಶ್ರಾವಣ ಮಾಸದಲ್ಲಿ ಒಂದೇ ಒಂದು ಸಂಕಷ್ಟಿ ಬರುವ ಹಿನ್ನೆಲೆಯಲ್ಲಿ ಇಂದು ವರಸಿದ್ಧಿ ವಿನಾಯಕನ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ಮಾಡಲಾಯಿತು. ವಿಘ್ನ ವಿನಾಶಕನಿಗೆ ಬೆಣ್ಣಿಯಿಂದ ಅಲಂಕಾರ ಮಾಡಲಾಗಿದ್ದು, ಸುಮಾರು 5 ಕೆಜಿ ಬೆಣ್ಣೆಯನ್ನು ಈ ಅಲಂಕಾರಕ್ಕೆ ಬಳಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.