'ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನಾ' ಎಂದು ಜಾಗೃತಿ ಮೂಡಿಸಿ ಮರೆಯಾದ ಸ್ವರ ಮಾಂತ್ರಿಕ - ಎಸ್ಪಿ ಬಾಲಸುಬ್ರಹ್ಮಣ್ಯಂ ನಿಧನ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8938274-thumbnail-3x2-kdkd.jpg)
ಜಯಂತ್ ಕಾಯ್ಕಿಣಿ ಬರೆದ ಸಾಹಿತ್ಯಕ್ಕೆ ಧ್ವನಿಯಾಗಿದ್ದ ಎಸ್ಪಿಬಿ ಕೊರೊನಾ ಜಾಗೃತಿ ಬಗ್ಗೆ ಈ ಹಾಡು ಹಾಡುವುದರ ಮೂಲಕ ಜಾಗೃತಿ ಮೂಡಿಸಿದ್ದರು. ದುರಾದೃಷ್ಟವಶಾತ್ ಅವರೇ ಕೊರೊನಾ ಸೋಂಕಿನಿಂದ ಬಳಲಿ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಳ್ಳುತ್ತಿದ್ದರು. ಆದರೆ, ವಿಧಿ ನಿಯಮ ಎಂಬಂತೆ ಇಂದು ಇಹಲೋಕ ತ್ಯಜಿಸಿದ್ದಾರೆ.. ಅಂದು ಗಾನ ಗಾನ ಗಂಧರ್ವ ಧ್ವನಿಯಲ್ಲಿ ಮೂಡಿಬಂದ ಹಾಡು ಮರುಕಳಿಸುತ್ತಿದೆ...