ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಹೋರಾಡಿದ್ದ ಕನ್ನಡದ ಕುವರ.. ವೀರ ಪುತ್ರನಿಗೆ ನಮಿಸಿದ ಬಾಂಗ್ಲಾ ಸರ್ಕಾರ - ವೀರ ಪುತ್ರನಿಗೆ ನಮಿಸಿದ ಬಾಂಗ್ಲಾ ಸರ್ಕಾರ.
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11559237-thumbnail-3x2-bng.jpg)
ಕಾರವಾರ: ಅವರು ಭಾರತಮಾತೆಯ ಗರ್ಭದಲ್ಲಿ ಜನಿಸಿದ ವೀರಪುತ್ರ. ಭಾರತಮಾತೆಯ ಸೇವೆಗೆ ಎಂದು ಜೀವ ಮುಡಿಪಾಗಿಟ್ಟಿದ್ದ ಗೋವಿಂದ ರಾಯ್ ಗಾಂವಕರ್ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲೂ ವಿಶೇಷ ಪಾತ್ರ ನಿರ್ವಹಿಸಿದ್ದರು. ಇವರ ಈ ಕೊಡುಗೆಯನ್ನು ಗುರುತಿಸಿರುವ ಬಾಂಗ್ಲಾದೇಶ ಸರ್ಕಾರ ತನ್ನ ದೇಶದ 50ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿ ವಿಶೇಷವಾಗಿ ಗೌರವಿಸಿದೆ.